January 31, 2026

ವಿಟ್ಲ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮಹಮ್ಮದ್ ಕುಂಞ ಒಕ್ಕೆತ್ತೂರು ಅವರಿಗೆ ಬೆಳ್ಳಿ ಪದಕ

0
image_editor_output_image-1544934467-1767448752021

ವಿಟ್ಲ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಇದರ ಮಂಗಳೂರು ವಿಭಾಗದ ಮಹಮ್ಮದ್ ಕುಂಞ ಅವರಿಗೆ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ವಿಟ್ಲದ ಒಕ್ಕೆತ್ತೂರು ಕೊಡಂಗೆ ನಿವಾಸಿಯಾಗಿರುತ್ತಾರೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ರಹಿತ ಚಾಲನೆ ಮಾಡಿ ಮತ್ತು ಉತ್ತಮ ಸೇವೆ ಸಲ್ಲಿಸಿದ ಸಾಧನೆಗೆ ಈ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!