March 16, 2025

ಕಿನ್ನಿಗೋಳಿ: ಸ್ಕೂಟರ್‌ಗೆ ಬೈಕ್ ಢಿಕ್ಕಿ: ಬೈಕ್‌ ಸವಾರ ಮೃತ್ಯು

0

ಕಿನ್ನಿಗೋಳಿ: ಸ್ಕೂಟರ್‌ಗೆ ಬೈಕ್ ಡಿಕ್ಕಿಯಾಗಿ ಬೈಕ್‌ ಸವಾರ ಮೃಟಪಟ್ಟಿರುವ ಘಟನೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಬಟ್ಟ ಕೋಡಿ ಬಳಿ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ತಡವಲಗ ಗ್ರಾಮದ ನಿವಾಸಿ ರಾಹುಲ್ ಹನುಮಂತ ಡೊಂಬರ (20) ಮೃತ ಬೈಕ್ ಸವಾರ. ಎಕ್ಕೋಡಿ ಕಂಬಳಬೆಟ್ಟು ನಿವಾಸಿ ದೇವದಾಸ ಶೆಟ್ಟಿಗಾರ (56) ಇದ್ದಿರುವ ಸ್ಕೂಟರ್ ಸವಾರ.

ಮೃತ ಬೈಕ್ ಸವಾರ ರಾಹುಲ್ ಕಟೀಲು ಕಡೆಯಿಂದ ಮುಲ್ಕಿಯ ಲಿಂಗಪ್ಪಯ್ಯ ಕಾದು ವಾಪಸಾಗುತ್ತಿದ್ದ ವಾಹನವನ್ನು ಬದಲಿಗೆ ಟೆಕ್ ಮಾಡುವ ರಭಸದಲ್ಲಿ ಢಿಕ್ಕಿ ಹೊಡೆದು ಅಪಘಾತ ನಡೆದಿದೆ.

 

 

Leave a Reply

Your email address will not be published. Required fields are marked *

error: Content is protected !!