ಕ್ರೈಂ ಸುದ್ದಿ ನಮ್ಮ ರಾಜ್ಯ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ವರ್ಷಾ ಒಡೆಯರ್ reporter November 15, 2022 0 ಬೆಂಗಳೂರು: ಕಂದಾಯ ಇಲಾಖೆಯ ವಿಶೇಷ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಖಾತೆ ಮಾಡಿಕೊಡಲು ಬ್ರೋಕರ್ ಮೂಲಕ 5 ಲಕ್ಷಕ್ಕೆ ತಹಶೀಲ್ದಾರ್ ವರ್ಷ ಒಡೆಯರ್ ಬೇಡಿಕೆ ಇಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ. Post navigation Previous: ಪಾರ್ಟಿ ಮಾಡಿ ಯುವಕನನ್ನೇ ಕೊಲೆ ಮಾಡಿದ ಸ್ನೇಹಿತರುNext: ಬಂಟ್ವಾಳ: ಕಾಮಗಾರಿ ವೇಳೆ ಸೇತುವೆ ಬಳಿ ಸಿಕ್ಕಿಹಾಕಿಕೊಂಡ ಟಿಪ್ಪರ್ ಲಾರಿ : ನೂತನ ಸೇತುವೆಯ ಕಾಮಗಾರಿ ವೇಳೆ ಘಟನೆ More Stories ಕ್ರೈಂ ಸುದ್ದಿ ವಿಟ್ಲ: ಮಂಗಳಪದವು ಬಸ್ ನಿಲ್ದಾಣದಲ್ಲಿ ಅಕ್ರಮ ಮದ್ಯ ಮಾರಾಟ: ವಿಟ್ಲ ಪೊಲೀಸರಿಂದ ದಾಳಿ admin June 27, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ವಿಟ್ಲ: ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನ: ಕರೋಪಾಡಿ ಮತ್ತು ವಿಟ್ಲದ ಇಬ್ಬರ ಬಂಧನ admin June 26, 2026 0 ಕ್ರೈಂ ಸುದ್ದಿ ಮಂಗಳೂರು ನಗರದಲ್ಲಿ 21,039 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು: 96,19,500 ರೂ. ದಂಡ ಸಂಗ್ರಹ admin June 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.