February 1, 2026

ಸುಳ್ಯ: ದೊಡ್ಡತೋಟ ಬಳಿ ಓಮ್ನಿ ಕಾರು ತೋಟಕ್ಕೆ ಉರುಳಿ ನಾಲ್ವರಿಗೆ ಗಾಯ

0
IMG-20220124-WA0021.jpg

ಸುಳ್ಯ: ದೊಡ್ಡತೋಟ ಬಳಿ ಓಮ್ನಿಕಾರು ತೋಟಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30 ಕ್ಕೆ ನಡೆದಿದೆ.

ಬೈತಡ್ಕದ ಭರತ್ ಕುಮಾರ್ ರವರು ಬಾಲಕೃಷ್ಣ, ಗುಣಪಾಲ, ಮತ್ತು ದಿನೇಶರೊಂದಿಗೆ ಮಡಪ್ಪಾಡಿಗೆ ತುಪ್ಪದ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ನಾಲ್ವರಿಗೂ ಗಾಯಗೊಂಡಿದ್ದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!