ನಮ್ಮ ಕರಾವಳಿ ಹೃದಯಾಘಾತದಿಂದ ನವಾಝ್ ಗುರುಪುರ ನಿಧನ reporter August 14, 2023 0 ಬಂಟ್ವಾಳ: ಮಾಜಿ ಸಚಿವ ದಿವಂಗತ ಬಿ. ಎ. ಮೊಹಿದೀನ್ರವರ ಅಳಿಯ (ಮಗಳ ಗಂಡ) ನವಾಝ್ ಗುರುಪುರ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತದೇಹವನ್ನು ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟುವಿನ ಅವರ ಮನೆಗೆ ತರಲಾಗುತ್ತಿದ್ದು ಸಂಜೆ 4-5 ಗಂಟೆಗೆ ತಲುಪುವ ನಿರೀಕ್ಷೆ ಇದೆ. Post navigation Previous: ಕಟಪಾಡಿ: ಡಿವೈಡರ್ ಏರಿ ಬೈಕ್ ಗೆ ಕಾರು ಢಿಕ್ಕಿ, ಸವಾರರಿಬ್ಬರು ಗಂಭೀರNext: ಬಂಟ್ವಾಳ: ಬಾವಿಗೆ ಹಾರಿ ಯುವ ಕಲಾವಿದ ಆತ್ಮಹತ್ಯೆ More Stories ನಮ್ಮ ಕರಾವಳಿ ನಮ್ಮ ರಾಜ್ಯ ಉಳ್ಳಾಲ: ಸ್ಪೀಕರ್ ಯು.ಟಿ. ಖಾದರ್ಗೆ ಘೆರಾವ್: 11 ಜನರ ವಿರುದ್ಧ FIR ದಾಖಲು reporter May 13, 2026 0 ಕೇರಳ ಸುದ್ದಿ ನಮ್ಮ ಕರಾವಳಿ ಕಾಸರಗೋಡು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ವಿದ್ಯುತ್ ಕಂಬ reporter May 13, 2026 0 ನಮ್ಮ ಕರಾವಳಿ ನೀಟ್ ಅವ್ಯವಸ್ಥೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ:CET ವ್ಯವಸ್ಥೆ ಮರುಜಾರಿಗೆ ಮಹಿಳಾ ಕಾಂಗ್ರೇಸ್ ಜಿಲ್ಲಾದ್ಯಕ್ಷೆ ಉಷಾ ಅಂಚನ್ ಒತ್ತಾಯ* admin May 13, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.