ನಮ್ಮ ಕರಾವಳಿ ಹೃದಯಾಘಾತದಿಂದ ನವಾಝ್ ಗುರುಪುರ ನಿಧನ reporter August 14, 2023 0 ಬಂಟ್ವಾಳ: ಮಾಜಿ ಸಚಿವ ದಿವಂಗತ ಬಿ. ಎ. ಮೊಹಿದೀನ್ರವರ ಅಳಿಯ (ಮಗಳ ಗಂಡ) ನವಾಝ್ ಗುರುಪುರ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತದೇಹವನ್ನು ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟುವಿನ ಅವರ ಮನೆಗೆ ತರಲಾಗುತ್ತಿದ್ದು ಸಂಜೆ 4-5 ಗಂಟೆಗೆ ತಲುಪುವ ನಿರೀಕ್ಷೆ ಇದೆ. Post navigation Previous: ಕಟಪಾಡಿ: ಡಿವೈಡರ್ ಏರಿ ಬೈಕ್ ಗೆ ಕಾರು ಢಿಕ್ಕಿ, ಸವಾರರಿಬ್ಬರು ಗಂಭೀರNext: ಬಂಟ್ವಾಳ: ಬಾವಿಗೆ ಹಾರಿ ಯುವ ಕಲಾವಿದ ಆತ್ಮಹತ್ಯೆ More Stories ನಮ್ಮ ಕರಾವಳಿ ಮೋರ್ನಿಂಗ್ ಸ್ಟಾರ್ ಕ್ಲಬ್ ಕೊಡಂಗಾಯಿ : ನೂತನ ಆಡಳಿತ ಸಮಿತಿ ಆಯ್ಕೆ admin December 19, 2025 0 ನಮ್ಮ ಕರಾವಳಿ ಪುತ್ತೂರು : ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಝಾ ಸಂಕೀರ್ಣದಲ್ಲಿ ಪ್ರೊ ಪ್ರೆಸ್ಟೀಜ್ ಇದೀಗ ಸಂಪೂರ್ಣ ನವೀಕರಣಗೊಂಡು ಶುಭಾರಂಭ: ದ.ಕ ಜಿಲ್ಲೆಯ ಅತಿ ದೊಡ್ಡ ಸಂಸ್ಥೆ ಪ್ರೆಸ್ಟೀಜ್ ಇದೀಗ ಗ್ರಾಹಕರ ಸೇವೆಗೆ ಸಿದ್ದ admin December 18, 2025 0 ಕ್ರೈಂ ಸುದ್ದಿ ನಮ್ಮ ಕರಾವಳಿ ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ರಿಲೀಸ್ prathi_staff_24 December 18, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.