ನಮ್ಮ ಕರಾವಳಿ ಹೃದಯಾಘಾತದಿಂದ ನವಾಝ್ ಗುರುಪುರ ನಿಧನ reporter August 14, 2023 0 ಬಂಟ್ವಾಳ: ಮಾಜಿ ಸಚಿವ ದಿವಂಗತ ಬಿ. ಎ. ಮೊಹಿದೀನ್ರವರ ಅಳಿಯ (ಮಗಳ ಗಂಡ) ನವಾಝ್ ಗುರುಪುರ ಇಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತದೇಹವನ್ನು ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟುವಿನ ಅವರ ಮನೆಗೆ ತರಲಾಗುತ್ತಿದ್ದು ಸಂಜೆ 4-5 ಗಂಟೆಗೆ ತಲುಪುವ ನಿರೀಕ್ಷೆ ಇದೆ. Post navigation Previous: ಕಟಪಾಡಿ: ಡಿವೈಡರ್ ಏರಿ ಬೈಕ್ ಗೆ ಕಾರು ಢಿಕ್ಕಿ, ಸವಾರರಿಬ್ಬರು ಗಂಭೀರNext: ಬಂಟ್ವಾಳ: ಬಾವಿಗೆ ಹಾರಿ ಯುವ ಕಲಾವಿದ ಆತ್ಮಹತ್ಯೆ More Stories ನಮ್ಮ ಕರಾವಳಿ ಮಾಣಿ ಬಾಲವಿಕಾಸ ಶಾಲೆಯಲ್ಲಿ ವಿಶಿಷ್ಟ ವ್ಯವಸ್ಥೆ ಜಾರಿ: ಮಗು ಸುರಕ್ಷಿತವಾಗಿ ಶಾಲೆಗೆ ತಲುಪಿರುವುದು ಹಾಗೂ ಶಾಲೆಯಿಂದ ನಿರ್ಗಮಿಸುವ ಬಗ್ಗೆ ಮಾಹಿತಿ ಸಂಗ್ರಹ: ರಾಜ್ಯದಲ್ಲೇ ಮೊದಲ ಸಮಗ್ರ RFID ಆಧಾರಿತ ಡಿಜಿಟಲ್ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಿದ ಮಾಣಿ -ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ: admin July 10, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin July 10, 2026 0 ನಮ್ಮ ಕರಾವಳಿ ಮಣಿಪಾಲ: ಖಾಸಗಿ ಶಾಲಾ ಬಸ್ ಪಲ್ಟಿ: 7 ಮಕ್ಕಳಿಗೆ ಗಾಯ admin July 10, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.