ಕೇರಳ ಸುದ್ದಿ ಮಂಜೇಶ್ವರ: ರೈಲು ಡಿಕ್ಕಿ ಹೊಡೆದು ಮಹಿಳೆ ಮೃತ್ಯು reporter March 7, 2023 0 ಮಂಜೇಶ್ವರ: ರೈಲು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಐಲ ಗೇಟ್ ಸಮೀಪದ ಚಂದ್ರ ರವರ ಪತ್ನಿ ಶೀಲಾವತಿ(62) ಮೃತಪಟ್ಟವರು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Post navigation Previous: ಕಾಸರಗೋಡು: ತಮಿಳುನಾಡು ಮೂಲದ ಕಾರ್ಮಿಕನ ನಿಗೂಢ ಸಾವು ಪ್ರಕರಣ: ಮೂರು ಆರೋಪಿಗಳ ಬಂಧನNext: ಕತಾರ್ ನೂತನ ಪ್ರಧಾನಿಯಾಗಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ನೇಮಕ More Stories ಕೇರಳ ಸುದ್ದಿ ನಮ್ಮ ರಾಜ್ಯ ಕಾಸರಗೋಡು ವಿಧಾನಸಭಾ ಕ್ಷೇತ್ರ: ಯುಡಿಎಫ್ ಅಭ್ಯರ್ಥಿಗೆ 22,698 ಮತಗಳ ಅಂತರದಿಂದ ಗೆಲುವು reporter May 4, 2026 0 ಕೇರಳ ಸುದ್ದಿ ಕಾಞಂಗಾಡ್ ವಿಧಾನಸಭಾ ಕ್ಷೇತ್ರ: ಎಲ್ಡಿಎಫ್ ಅಭ್ಯರ್ಥಿಗೆ 15,316 ಮತಗಳ ಅಂತರದಲ್ಲಿ ಗೆಲುವು reporter May 4, 2026 0 ಕೇರಳ ಸುದ್ದಿ ಕಾಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ 10 ಸುತ್ತುಗಳ ಮತ ಎಣಿಕೆ: ಎಲ್.ಡಿ.ಎಫ್. ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ ಮುನ್ನಡೆ reporter May 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.