ನಮ್ಮ ಕರಾವಳಿ ವಿಟ್ಲ: ಮದುಮಗನಿಂದ ಕೊರಗಜ್ಜನಿಗೆ ಅವಮಾನ ಆರೋಪ:ಮದುಮಗಳ ಮನೆಗೆ ಬಜರಂಗದಳದ ಕಾರ್ಯಕರ್ತರಿಂದ ಮುತ್ತಿಗೆ ಯತ್ನ reporter January 7, 2022 0 ವಿಟ್ಲ: ಮದುಮಗ ಕೊರಗಜ್ಜನ ವೇಷಧರಿಸಿ ಕುಣಿದ ವಿಚಾರವಾಗಿ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿ.ಎಚ್ ಪಿ ಕಾರ್ಯಕರ್ತರು ಮಗಮಗಳ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಯತ್ತ ಬಂದ ಕಾರ್ಯಕರತರು ದಿಕ್ಕಾರ ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. Post navigation Previous: ವಿಟ್ಲ,: ಕೊರಗಜ್ಜನ ವೇಷ ಧರಿಸಿ ಧಾರ್ಮಿಕ ಭಾವನೆಗೆ ಧಕ್ಕೆ:ಸೂಕ್ತ ಕ್ರಮಕ್ಕೆ ತಾಜುದ್ದೀನ್ ಟರ್ಲಿ ಅಗ್ರಹNext: ಸುಳ್ಯ: ಶೋ ರೂಮಿನಿಂದ ಗ್ರಾಹಕರಿಗೆ ನೀಡಲು ಬರುತ್ತಿದ್ದ ಹೊಸ ಕಾರು ಹಾಗೂ ಪಿಕಪ್ ನಡುವೆ ಅಪಘಾತ More Stories ನಮ್ಮ ಕರಾವಳಿ ತ್ವೈಬಾ ಈಶ್ವರಮಂಗಲ: ಆಗಸ್ಟ್ 22ರಿಂದ 24ರವರೆಗೆ ವೈಭವದ ‘RIBAT’ ಮಿಲಾದ್ ಫೆಸ್ಟ್ admin August 22, 2026 0 ನಮ್ಮ ಕರಾವಳಿ ಫರಂಗಿಪೇಟೆಯಲ್ಲಿ ನೂತನ ಮದ್ರಸ ಕಟ್ಟಡ ಉದ್ಘಾಟನೆ admin August 22, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಹಂತಕರಿಗೆ ಬೈಕ್ ಒದಗಿಸಿದ್ದ 9ನೇ ಆರೋಪಿ ಲೋಕೇಶ್ ಬಂಧನ admin August 22, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.