ನಮ್ಮ ಕರಾವಳಿ ಸುಳ್ಯ: ಯುವಕನ ಮೇಲೆ ಕಾಡಾನೆ ದಾಳಿ:ಯುವಕ ಮೃತ್ಯು reporter January 5, 2022 0 ಸುಳ್ಯ: ತೋಟದ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪೆರಾಜೆ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಮದೆ ಗ್ರಾಮದಲ್ಲಿನ ತೋಟವೊಂದಕ್ಕೆ ಕೆಲಸದ ನಿಮಿತ್ತ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Continue Reading Previous ಸರ್ಕಾರಿ ಜಾಗದಲ್ಲಿದ್ದ ಶಿಲುಬೆ ತೆರವಿಗೆ ಯತ್ನ: ಪೊಲೀಸರು ಮತ್ತು ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದNext ದ.ಕ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ:ವಾರಾಂತ್ಯ ಕರ್ಫ್ಯೂ ವೇಳೆ ಬಸ್ ಸಂಚಾರ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ More Stories ನಮ್ಮ ಕರಾವಳಿ ಪುತ್ತೂರು: ಮೀಲಾದ್ ಸಮಾವೇಶದಲ್ಲಿ ಡಾ. ಅಬ್ದುಲ್ ಬಶೀರ್ ವಿ.ಕೆ ಅವರಿಗೆ ಸನ್ಮಾನ admin September 19, 2024 0 ನಮ್ಮ ಕರಾವಳಿ ಬೆಳ್ಳಾರೆ: ಪೋಕ್ಸೋ ಪ್ರಕರಣ: ಖ್ಯಾತ ಜ್ಯೋತಿಷಿ ಬಂಧನ admin September 19, 2024 0 ನಮ್ಮ ಕರಾವಳಿ ಪುತ್ತೂರು: ನಿದ್ರೆಗೆ ಜಾರಿದ ಚಾಲಕ, ಚರಂಡಿಗೆ ಉರುಳಿದ ಕಾರು reporter September 19, 2024 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.