ನಮ್ಮ ಕರಾವಳಿ ಸುಳ್ಯ: ಯುವಕನ ಮೇಲೆ ಕಾಡಾನೆ ದಾಳಿ:ಯುವಕ ಮೃತ್ಯು reporter January 5, 2022 0 ಸುಳ್ಯ: ತೋಟದ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪೆರಾಜೆ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಈತ ಮದೆ ಗ್ರಾಮದಲ್ಲಿನ ತೋಟವೊಂದಕ್ಕೆ ಕೆಲಸದ ನಿಮಿತ್ತ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Post navigation Previous: ಸರ್ಕಾರಿ ಜಾಗದಲ್ಲಿದ್ದ ಶಿಲುಬೆ ತೆರವಿಗೆ ಯತ್ನ: ಪೊಲೀಸರು ಮತ್ತು ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದNext: ದೇಶದಲ್ಲಿ ಒಮಿಕ್ರಾನ್ಗೆ ಮೊದಲ ಬಲಿ More Stories ನಮ್ಮ ಕರಾವಳಿ ಕೊಡಂಗಾಯಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಮರ್ಹೂಂ ಶೈಖುನಾ ತ್ವಾಖಾ ಉಸ್ತಾದ್ ಅವರ ಅನುಸ್ಮರಣಾ ಕಾರ್ಯಕ್ರಮ admin July 5, 2026 0 ನಮ್ಮ ಕರಾವಳಿ ತಲಪಾಡಿ-ಪೊನ್ನೋಡಿ: ಮಳೆಗೆ ಅಲ್ಲಲ್ಲಿ ಗುಡ್ಡದ ಧರೆ ಕುಸಿತ: ಅಪಾಯದ ಅಂಚಿನಲ್ಲಿವೆ ಮನೆಗಳು, ಪ್ರಾಣಭೀತಿಯಲ್ಲಿ ನಿವಾಸಿಗಳು reporter July 5, 2026 0 ನಮ್ಮ ಕರಾವಳಿ ವಡಗರ ಯೂತ್ ಫ್ರೇಂಡ್ಸ್ ಗೋಳ್ತಮಜಲು ವತಿಯಿಂದ ರಕ್ತದಾನ ಶಿಬಿರ:ಸಮಾಜಸೇವೆಯಿಂದಲೇ ಪುಣ್ಯಗಳಿಸಿರಿ: ಮುನ್ವವರ ಬಾಖವಿ. admin July 5, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.