ನಮ್ಮ ಕರಾವಳಿ ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಸಾವು reporter February 16, 2026 0 ಮುಂಡ್ಕೂರು: ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಅವರು (60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಸರಗೋಡಿನಲ್ಲಿ ದೈವ ದರ್ಶನಕ್ಕೆಂದು ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟರು. Post navigation Previous: ವೀರಕಂಬ: ಬೆಂಕಿ ದುರಂತದಿಂದ ಮನೆ, ಸೊತ್ತುಗಳನ್ನು ಕಳೆದುಕೊಂಡ ಬಡ ಕುಟುಂಬ: ಸಂಕಷ್ಟಕ್ಕೆ ವಿಟ್ಲ ಠಾಣಾ ಪೊಲೀಸರಿಂದ ನೆರವುNext: ವೀರಕಂಬ: ಬೆಂಕಿ ದುರಂತದಿಂದ ಮನೆ, ಸೊತ್ತುಗಳನ್ನು ಕಳೆದುಕೊಂಡ ಕುಟುಂಬ: ವಿಟ್ಲ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಸಹಾಯಧನ ವಿತರಣೆ* More Stories ನಮ್ಮ ಕರಾವಳಿ ಮಾಣಿ ಸಮೀಪ ಲಾರಿ ಮತ್ತು ಡಿಯೋ ಸ್ಕೂಟರ್ ನಡುವೆ ಅಪಘಾತ: ಸವಾರ ಮೃತ್ಯು admin May 25, 2026 0 ನಮ್ಮ ಕರಾವಳಿ ಆಗುಂಬೆ ಘಾಟಿಯ ತಿರುವಿನ ಬಳಿ ಉರುಳಿ ಬಿದ್ದ ಬೃಹತ್ ಮರ reporter May 25, 2026 0 ನಮ್ಮ ಕರಾವಳಿ ಸುಳ್ಯ: ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ reporter May 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.