March 13, 2026

ಬಂಟ್ವಾಳ: ಹಾಸ್ಯ ಕಲಾವಿದ ಮೌನೇಶ್ ಹೃದಯಾಘಾತಕ್ಕೆ ಬಲಿ

0
image_editor_output_image-1943388471-1752566417127.jpg

ಬಂಟ್ವಾಳ : ಹಾಸ್ಯ ಕಲಾವಿದರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

42 ವರ್ಷದ ಮೌನೇಶ್ ಆಚಾರ್ಯ ಮೃತ ಕಲಾವಿದ.

ಬಂಟ್ವಾಳ ತಾಲೂಕಿನ ಮಾಣಿ ಕಾಪಿಕಾಡಿನವರಾದ ಮೌನೇಶ್‌ ಆಚಾರ್ಯ ಇಂದು(ಜು.15) ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಮೌನೇಶ್ ಆಚಾರ್ಯ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!