ನಮ್ಮ ಕರಾವಳಿ ಸುಳ್ಯ: ಮಾವಿನ ಮರದಿಂದ ಬಿದ್ದು ಮಿತ್ತೂರಿನ ನಿವಾಸಿ ಸಾವು reporter March 27, 2025 0 ಸುಳ್ಯ: ಮಾವಿನ ಮಿಡಿ ಕೊಯ್ಯಲು ಮರಕ್ಕೆ ಹತ್ತಿದ್ದ ವೇಳೆ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಬರಡ್ಕ ಮಿತ್ತೂರಿನ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ (52) ಅವರು ಮಾ.26ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. Post navigation Previous: ಬೆಳ್ತಂಗಡಿ: ಚರಂಡಿಗೆ ಬಿದ್ದು ತುಂಬೆಗುಡ್ಡೆ ನಿವಾಸಿ ಸುಧಾಕರ್ ಸಾವುNext: ಉಡುಪಿ: ಮಗನ ಸಾವಿನ ಸುದ್ದಿ ಕೇಳಿ ಕೋಮಾಕ್ಕೆ ಜಾರಿದ್ದ ತಾಯಿಯೂ ಮೃತ್ಯು More Stories ನಮ್ಮ ಕರಾವಳಿ ವಿಟ್ಲ: ಮಾರ್ಚ್ 8 ಭಾನುವಾರ ವಿ ಫೌಂಡೇಶನ್ ವತಿಯಿಂದ ಬೃಹತ್ ಸೌಹಾರ್ಧ ಇಫ್ತಾರ್ ಸಂಗಮ admin March 4, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಫರಂಗಿಪೇಟೆ: ನೇತ್ರಾವತಿ ನದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ reporter March 4, 2026 0 ನಮ್ಮ ಕರಾವಳಿ ಪುತ್ತೂರಿನಲ್ಲಿ ಹಲವು ಬಾರಿ ಹಾರಾಟ ನಡೆಸಿದ ಲಘು ವಿಮಾನ: ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ನಿಟ್ಟುಸಿರು ಬಿಟ್ಟ ಜನರು reporter March 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.