January 31, 2026

ಒಕ್ಕೆತ್ತೂರು ಬದ್ರಿಯಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0
image_editor_output_image-2098373803-1737894007466

ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮುಅ ಮಸ್ಟಿದ್ ಮತ್ತು ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವತಿಯಿಂದ 76ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಹಸೈನಾರ್ ಹಾಜಿ‌,
ಅಧ್ಯಾಪಕರಾದ ಮುಹಮ್ಮದ್ ರಫೀಕ್ ಅಹ್ಸನಿ‌, ಸುಲೈಮಾನ್ ಸಖಾಫಿ, ಯೂಸುಫ್ ಮದನಿ‌, ಜಮಾಅತ್ ಕಾರ್ಯದರ್ಶಿ ರಶೀದ್‌ C.H, ಮದರಸ ಕಮಿಟಿ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸೂಪರ್ ಹಾಗೂ ಸಮಿತಿ ಸದಸ್ಯರು ರಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರಧಾನ ಅಧ್ಯಾಪಕರಾದ PKM ಸ್ವಾದಿಖ್‌ ಸಖಾಫಿ ಸಂದೇಶ ಭಾಷಣ ಮಾಡಿದರು..

Leave a Reply

Your email address will not be published. Required fields are marked *

error: Content is protected !!