ನಮ್ಮ ಕರಾವಳಿ ವಿಟ್ಲ: ಚಂದಳಿಕೆ ನಿವಾಸಿ ಬಾವಿಗೆ ಹಾರಿ ಆತ್ಮಹತ್ಯೆ prathi_staff_24 November 3, 2024 0 ವಿಟ್ಲ: ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ವಿಟ್ಲದ ಚಂದಳಿಕೆ ಅಬಿರಿ ನಿವಾಸಿ ಬಾಲಕೃಷ್ಣ ಕುಲಾಲ್ (42) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. Continue Reading Previous ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ದಂಪತಿಯ ಮೃತದೇಹ ಪತ್ತೆNext ಬಂಟ್ವಾಳ: ಯಮಸ್ವರೂಪಿ ಖಾಸಗಿ ಬಸ್ ಅವಾಂತರಕ್ಕೆ ಬೈಕ್ ಸವಾರ 30 ವರ್ಷದ ಯುವಕ ಬಲಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮ ಮೀರಿ ಸಂಚರಿಸುವ ಖಾಸಗಿ ಬಸ್ ಗಳಿಗೆ ಕಡಿವಾಣ ಯಾವಾಗ? More Stories ನಮ್ಮ ಕರಾವಳಿ ವಿಟ್ಲ: ಏಪ್ರಿಲ್ 18ರಂದು ಡಿ’ ಗ್ರೂಪ್ ವತಿಯಿಂದ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ. admin April 14, 2025 0 ನಮ್ಮ ಕರಾವಳಿ ಉಪ್ಪಿನಂಗಡಿ: ಜೋಗಿಬೆಟ್ಟು ರಿಫಾಯಿ ಮಸೀದಿಯಲ್ಲಿ ಏಪ್ರಿಲ್ 17ರಿಂದ 19ರ ವರೆಗೆ 2 ದಿನಗಳ ಧಾರ್ಮಿಕ ಪ್ರವಚನ ಮತ್ತು ರಿಫಾಯಿ ರಾತೀಬ್ ಮಜ್ಲಿಸ್ admin April 14, 2025 0 ನಮ್ಮ ಕರಾವಳಿ ಕಾಸರಗೋಡು: ಮುಲ್ಕಿ ಮೂಲದ ಆಟೋ ಚಾಲಕನ ಕೊಲೆ ಪ್ರಕರಣ: ಆರೋಪಿ ಮಂಗಳೂರಿನ ಅಭಿಷೇಕ್ ಶೆಟ್ಟಿ ಬಂಧನ admin April 14, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.