ನಮ್ಮ ಕರಾವಳಿ ಪುತ್ತೂರು: ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ:ಆಸ್ಪತ್ರೆಗೆ ದಾಖಲು reporter December 10, 2021 0 ಪುತ್ತೂರು: ರೈಲ್ವೇ ಹಳಿಯ ಪಕ್ಕದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಪತ್ತೆಯಾದ ಘಟನೆ ನೇರಳಕಟ್ಟೆ ಸಮೀಪದ ಬಾಯಿಲ ಎಂಬಲ್ಲಿ ನಡೆದಿದೆ. ವಾರೀಸುದಾರರು ಇದ್ದಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. Post navigation Previous: ಮಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ:ವಕೀಲ ರಾಜೇಶ್ ಭಟ್ ನ ಪತ್ನಿ ಮತ್ತು ಮತ್ತಿಬ್ಬರ ಬಂಧನNext: ಮಂಗಳೂರು: ಪ್ರೀತಿ ನಿರಾಕರಣೆ ಮಾಡಿದ ಯುವತಿಯ ಮೇಲೆ ಅತ್ಯಾಚಾರ:ಆರೋಪಿ ಬಂಧನ More Stories ನಮ್ಮ ಕರಾವಳಿ ವಿಟ್ಲ-ಮಂಗಳೂರು ರಸ್ತೆಯಲ್ಲಿ ಘನ ಗಾತ್ರದ ವಾಹನ ಸಂಚಾರ ನಿಷೇಧ: ನಿಯಮ ಗಾಳಿ ತೂರಿ ರಾತ್ರಿ ವೇಳೆ ಮಣ್ಣು ಸಾಗಾಟದ ಲಾರಿಗಳ ಸಂಚಾರ admin June 25, 2026 0 ನಮ್ಮ ಕರಾವಳಿ ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ಪದಗ್ರಹಣ ಸಮಾರಂಭ admin June 25, 2026 0 ನಮ್ಮ ಕರಾವಳಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಸ್ನಾನ ರಸ್ತೆಯಲ್ಲಿ ಘನವಾಹನ ಸಂಚಾರ ನಿಷೇಧ admin June 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.