December 15, 2025

ಮಡಿಕೇರಿ: ಖಾಸಗಿ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ರಕ್ಷಣೆ

0
image_editor_output_image1995655775-1713994954992.jpg

ಮಡಿಕೇರಿ: ನೀರು ಕುಡಿಯಲು ಬಂದು ಕಾಫಿ ಎಸ್ಟೇಟ್ ಒಳಗಿನ ಬೃಹತ್ ಖಾಸಗಿ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಹಿಂಡನ್ನು ರಕ್ಷಿಸಲಾಗಿದೆ.

ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮತ್ತೊಂದು ಘಟನೆಯಲ್ಲಿ ಮಡಿಕೇರಿ-ಮೈಸೂರು ಹೆದ್ದಾರಿಗೆ ದಿಢೀರ್ ಕಾಡಾನೆಯೊಂದು ನುಗ್ಗಿದ ಪರಿಣಾಮ ಪ್ರಯಾಣಿಕರು ಕೆಲ ಕಾಲ ಭಯಭೀತರಾಗಿದ್ದರು.

Leave a Reply

Your email address will not be published. Required fields are marked *

error: Content is protected !!