ನಮ್ಮ ಕರಾವಳಿ ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ reporter March 4, 2024 0 ಬಂಟ್ವಾಳ: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಜಾರಪ್ಪ ಮುಂಡಾಲ ಬಂಧಿತ ಆರೋಪಿ. ಇನ್ನು ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಹೆಚ್ ಸಿ ಗಣೇಶ್ ಪ್ರಸಾದ್, ಸುಜು, ಸಂತೋಷ್ ಪಿಸಿ ವಿಜಯಕುಮಾರ ಹಾಗೂ ಸಿದ್ದಪ್ಪ ಅವರು ಕೊಡ್ಮಣ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. Post navigation Previous: ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಪ್ರಕರಣ: ಮೂವರ ಬಂಧನNext: ತಾಜುಲ್ ಉಲಮಾ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ವಾರ್ಷಿಕ ಕೌನ್ಸಿಲ್ More Stories ನಮ್ಮ ಕರಾವಳಿ ವಿಟ್ಲ; ಹೊರೈಝನ್ ಸ್ಕೂಲ್, ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಅಝೀಜ್ ಸನ ಪುನರಾಯ್ಕೆ admin June 27, 2026 0 ನಮ್ಮ ಕರಾವಳಿ ಎಂಟು ತಿಂಗಳ ಮಗುವಿನ ಹೊಟ್ಟೆಯಲ್ಲಿ ಎಲ್ಇಡಿ ಬಲ್ಬ್ ಪತ್ತೆ admin June 27, 2026 0 ನಮ್ಮ ಕರಾವಳಿ ಉಪ್ಪಳ: ಅನಾರೋಗ್ಯದಿಂದ ಮೃತಪಟ್ಟ ನಾರಾಯಣರ ಅಂತ್ಯಸಂಸ್ಕಾರ ನೆರವೇರಿಸಿದ ಜಿಪಂ ಸದಸ್ಯೆ ಇರ್ಫಾನಾ admin June 27, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.