ನಮ್ಮ ಕರಾವಳಿ ಕಡಬ: ನೆಲ್ಯಡ್ಕದಲ್ಲಿ ಆನೆ ದಾಳಿ: ವ್ಯಕ್ತಿ ಗೆ ಗಾಯ, ಆಸ್ಪತ್ರೆಗೆ ದಾಖಲು reporter September 28, 2023 0 ಕಡಬ : ವ್ಯಕ್ತಿಯೋರ್ವರ ಮೇಲೆ ಆನೆ ದಾಳಿ ನಡೆಸಿದ ಘಟನೆ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ನಡೆದಿದೆ. ಚೋಮ ಗಾಯಗೊಂಡ ವ್ಯಕ್ತಿ. ಆನೆ ದಾಳಿಯಿಂದಾಗಿ ವ್ಯಕ್ತಿ ಗಾಯಗೊಂಡಿದ್ದು, ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. Continue Reading Previous ಸುಳ್ಯ: ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಕೊಲೆ ಪ್ರಕರಣ: ಕುರುಂಜಿ ರೇಣುಕಾಪ್ರಸಾದ್ ಸೇರಿ 6 ಮಂದಿ ದೋಷಿNext ವಿಟ್ಲ: ಶಾಲಾ ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು More Stories ನಮ್ಮ ಕರಾವಳಿ ಪುತ್ತೂರು: ಕಾಲೇಜ್ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ: ಬಾಲಕಿ ಗರ್ಭಿನಿ-ಪೋಕ್ಸೋ ಪ್ರಕರಣ ದಾಖಲು admin April 6, 2025 0 ನಮ್ಮ ಕರಾವಳಿ ವಿಟ್ಲ “ ಡಿ” ಗ್ರೂಪ್ ನಿಂದ ಮುಖ್ಯಮಂತ್ರಿ ಪದಕ ಪಡೆದ ಇನ್ಸ್ಪೆಕ್ಟರ್ ನಾಗರಾಜ್ ಹೆಚ್ ಈ ರವರಿಗೆ ಸನ್ಮಾನ admin April 5, 2025 0 ನಮ್ಮ ಕರಾವಳಿ ವಿ” ಫೌಂಡೇಶನ್ ವತಿಯಿಂದ ಇನ್ಸ್ಪೆಕ್ಟರ್ ನಾಗರಾಜ್ ರವರಿಗೆ ಗೌರವಾರ್ಪಣೆ admin April 5, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.