ನಮ್ಮ ಕರಾವಳಿ ಕಡಬ: ನೆಲ್ಯಡ್ಕದಲ್ಲಿ ಆನೆ ದಾಳಿ: ವ್ಯಕ್ತಿ ಗೆ ಗಾಯ, ಆಸ್ಪತ್ರೆಗೆ ದಾಖಲು reporter September 28, 2023 0 ಕಡಬ : ವ್ಯಕ್ತಿಯೋರ್ವರ ಮೇಲೆ ಆನೆ ದಾಳಿ ನಡೆಸಿದ ಘಟನೆ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ನಡೆದಿದೆ. ಚೋಮ ಗಾಯಗೊಂಡ ವ್ಯಕ್ತಿ. ಆನೆ ದಾಳಿಯಿಂದಾಗಿ ವ್ಯಕ್ತಿ ಗಾಯಗೊಂಡಿದ್ದು, ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. Post navigation Previous: ಸುಳ್ಯ: ಕೆವಿಜಿ ಪ್ರಾಂಶುಪಾಲ ರಾಮಕೃಷ್ಣ ಕೊಲೆ ಪ್ರಕರಣ: ಕುರುಂಜಿ ರೇಣುಕಾಪ್ರಸಾದ್ ಸೇರಿ 6 ಮಂದಿ ದೋಷಿNext: ವಿಟ್ಲ: ಶಾಲಾ ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು More Stories ನಮ್ಮ ಕರಾವಳಿ ನಮ್ಮ ರಾಜ್ಯ ಉಳ್ಳಾಲ: ಸ್ಪೀಕರ್ ಯು.ಟಿ. ಖಾದರ್ಗೆ ಘೆರಾವ್: 11 ಜನರ ವಿರುದ್ಧ FIR ದಾಖಲು reporter May 13, 2026 0 ಕೇರಳ ಸುದ್ದಿ ನಮ್ಮ ಕರಾವಳಿ ಕಾಸರಗೋಡು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ವಿದ್ಯುತ್ ಕಂಬ reporter May 13, 2026 0 ನಮ್ಮ ಕರಾವಳಿ ನೀಟ್ ಅವ್ಯವಸ್ಥೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ:CET ವ್ಯವಸ್ಥೆ ಮರುಜಾರಿಗೆ ಮಹಿಳಾ ಕಾಂಗ್ರೇಸ್ ಜಿಲ್ಲಾದ್ಯಕ್ಷೆ ಉಷಾ ಅಂಚನ್ ಒತ್ತಾಯ* admin May 13, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.