December 19, 2025

ಚೆನ್ನೈನಲ್ಲಿ ಲಾರಿ ಅಪಘಾತ:
ಕಬಕ ಮತ್ತು ಪಡೀಲ್ ನ ಇಬ್ಬರಿಗೆ ಗಾಯ

0
IMG-20211120-WA0022

ಪುತ್ತೂರು: ಚೆನ್ನೈನಿಂದ ಬಿಸಿರೋಡಿಗೆ ಬರುತ್ತಿದ್ದ ಪುತ್ತೂರು ಪಡೀಲ್ ನ ಅಶೋಕ್ ಲೇಲ್ಯಾಂಡ್ ಲಾರಿ ಚೆನ್ನೈನ ಕೃಷ್ಣಗಿರಿ ಸಮೀಪ ಅಪಘಾತಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.

ಲಾರಿಯಲ್ಲಿದ್ದ ಚಾಲಕ ಕಬಕ ನಿವಾಸಿ ಮಹಮ್ಮದ್ ಅಜಿನಾಸ್ ಮತ್ತು ಮಾಲಕರೂ ಚಾಲಕರೂ ಆಗಿರುವ ಪಡೀಲ್ ನಿವಾಸಿ ತೌಸೀಫ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಾರಿಯಲ್ಲಿ ಸರಕುಗಳನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!