ನಮ್ಮ ಕರಾವಳಿ ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕ ಮಿತ್ತೂರು ಹಮೀದ್ ಖಂದಕ್ ಹೃದಯಾಘಾತದಿಂದ ನಿಧನ reporter February 14, 2023 0 ಪುತ್ತೂರು: ಮಿತ್ತೂರು ಸಿರಾಜುಲ್ ಹುದಾ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರೂ, ಪುತ್ತೂರು ರೇಂಜ್ ಮದ್ರಸ ಮೆನೇಜ್ಮೆಂಟ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕ ಹಾಜಿಃ ಹಮೀದ್ ಖಂದಕ್ ಅವರು ಪುತ್ತೂರಿನ ಪ್ರಗತ್ತಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. Post navigation Previous: ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಪಾಟ್ರಕೋಡಿ: ನೂತನ ಅಧ್ಯಕ್ಷರಾಗಿ ಅಝಾರ್ ಪಾಟ್ರಕೋಡಿ ಆಯ್ಕೆNext: ಯೂನಿವರ್ಸಿಟಿಯ ಕ್ಯಾಂಪಸ್ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ: ಮೂವರು ಮೃತ್ಯು, ಹಲವರಿಗೆ ಗಾಯ More Stories ನಮ್ಮ ಕರಾವಳಿ ಮಂಗಳೂರು: ಕಸಬಾ ಬೆಂಗ್ರೆ ನಿವಾಸಿ ಸಫ್ಘಾನ್ ನಾಪತ್ತೆ reporter February 3, 2026 0 ನಮ್ಮ ಕರಾವಳಿ ಗಂಗೊಳ್ಳಿ: ಬೆಳ್ಳಾಡಿ ಬಳಿ ಸ್ಕಿಡ್ ಆಗಿ ಬಿದ್ದ ಬೈಕ್: ಪಡುಕರೆ ನಿವಾಸಿ ಸಾವು reporter February 3, 2026 0 ನಮ್ಮ ಕರಾವಳಿ ಉಡುಪಿ: ಚಲಿಸುತ್ತಿದ್ದ ಬೈಕ್ ನಿಂದ ಬಿದ್ದು ಸಹಸವಾರೆ ಮೃತ್ಯು reporter February 3, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.