ಬೆಳ್ತಂಗಡಿ : ವಾಲಿಬಾಲ್ ಆಟಗಾರನೋರ್ವ ಸಾವನ್ನಪ್ಪಿರುವ ದುರ್ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನವೀನ್ ಗೌಡ ಮೃತ ದುರ್ದೈವಿ. ಉತ್ತಮ ವಾಲಿಬಾಲ್ ಆಟಗರನಾಗಿದ್ದ ನವೀನ್ ಕೆಲವು ಸಮಯದಿಂದ ಆನಾರೋಗ್ಯದಿಂದಿದ್ದು ಇತ್ತೀಚಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನವೀನ್ ಸಾವನ್ನಪ್ಪಿದ್ದಾರೆ.