March 26, 2026

ದ.ಕ ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜ್ ಗಳಿಗೆ ಮತ್ತೆ ರಜೆ ಘೋಷಣೆ: ನಾಳೆ ಆ.3 ರಜೆ ನೀಡಿ ಆದೇಸ ಹೊರಡಿಸಿದ ಜಿಲ್ಲಾಧಿಕಾರಿ

0
image_editor_output_image-317098084-1659408351830

ಮಂಗಳೂರು: ಭಾರೀ ಮಳೆ, ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.3(ನಾಳೆ)ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!