ನಮ್ಮ ಕರಾವಳಿ ದ.ಕ ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜ್ ಗಳಿಗೆ ಮತ್ತೆ ರಜೆ ಘೋಷಣೆ: ನಾಳೆ ಆ.3 ರಜೆ ನೀಡಿ ಆದೇಸ ಹೊರಡಿಸಿದ ಜಿಲ್ಲಾಧಿಕಾರಿ reporter August 2, 2022 0 ಮಂಗಳೂರು: ಭಾರೀ ಮಳೆ, ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ಸುಳ್ಯ ಹಾಗು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗು ಕಾಲೇಜುಗಳಿಗೆ ಆ.3(ನಾಳೆ)ರಂದು ರಜೆ ಘೋಷಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶ ಮಾಡಿದ್ದಾರೆ. Post navigation Previous: ಕಾಪು: ಭಜರಂಗದಳದ ಮುಖಂಡನಿಗೆ ಜೀವಬೆದರಿಕೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನುNext: ಮಂಗಳೂರು: ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ನಿಂದ ಬಿಜೆಪಿಗೆ ಲಾಭ: ಬಿಜೆಪಿ ಸರಕಾರ ಬ್ಯಾನ್ ಮಾಡಲ್ಲ: ಹಿಂದೂ ಮಹಾ ಸಭಾ More Stories ನಮ್ಮ ಕರಾವಳಿ ಉಡುಪಿ: ದೇವಸ್ಥಾನದ ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು admin August 25, 2026 0 ನಮ್ಮ ಕರಾವಳಿ ಮಿತ್ತೂರು: ಈದ್ ಮೀಲಾದ್ ದಿನವೇ ಭೀಕರ ಅಪಘಾತ: ಹರ್ಷದ್ ಮೃತ್ಯು admin August 25, 2026 0 ನಮ್ಮ ಕರಾವಳಿ ಪುತ್ತೂರು: ಈದ್ ಮೀಲಾದ್ ಸಂದರ್ಭ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ ಸಂಚಾರ ನಿಯಮ ಉಲ್ಲಂಘನೆ: ವಾಹನಗಳಿಗೆ ದಂಡ ವಿಧಿಸಿದ ಪೊಲೀಸರು admin August 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.