February 2, 2026

ದ.ಕ ಜಿಲ್ಲಾ ಯುವ ಜನತಾದಳ ಇದರ ಸಂಘಟನಾ ಕಾರ್ಯದರ್ಶಿಯಾಗಿ ರಾಶ್ ಬ್ಯಾರಿ ನೆಮಕ

0
IMG-20220618-WA0025.jpg

ಮ‌ಂಗಳೂರು: ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಸಮಾಜಿಕ ಕ್ಷೇತ್ರದಲ್ಲಿ ಸಾಧನೆಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರಾದ ಅಬ್ದುಲ್ ರಶೀದ್ (ರಾಶ್ ಬ್ಯಾರಿ) ಇವರ ಸೇವೆಯನ್ನು ಗಮನಿಸಿ ಪಕ್ಷದ ನಾಯಕರು ಯುವ ಜನತಾದಳದ ಇದರ ದ.ಕ ಜಿಲ್ಲಾ “ಸಂಘಟನಾ ಕಾರ್ಯದರ್ಶಿಯಾಗಿ” ನೇಮಕಮಾಡಿದೆ.

Leave a Reply

Your email address will not be published. Required fields are marked *

error: Content is protected !!