March 13, 2026

ವಿಟ್ಲ: ಅಬೂಬಕರ್ ಅನಿಲಕಟ್ಟೆ  ಗೆ “ಭಾವೈಕ್ಯತಾ ಸಾಹಿತ್ಯ ರತ್ನ 2025 ” ಪ್ರಶಸ್ತಿ.

0
image_editor_output_image-1244670068-1758077659543

ವಿಟ್ಲ; ಕರ್ನಾಟಕ ಭಾವೈಕ್ಯ ಪರಿಷತ್ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ವತಿಯಿಂದ ದೇರಳಕಟ್ಟೆ ನವಾಝ್ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆದ ” ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ    ಅಬೂಬಕರ್ ಅನಿಲಕಟ್ಟೆ ಇವರಿಗೆ ‘ “ಭಾವೈಕ್ಯತಾ ಸಾಹಿತ್ಯ ರತ್ನ 2025”  ಪ್ರಶಸ್ತಿ ನೀಡಿ ಗೌರವಿಸಲಾಯಿತು.


  ಈ ಸಂದರ್ಭ ಕರ್ನಾಟಕ ಭಾವೈಕ್ಯ ಪರಿಷತ್ ನ ಅಧ್ಯಕ್ಷ ಇಕ್ಬಾಲ್ ಬಾಳಿಲ,ಕಾರ್ಯದರ್ಶಿ ಭೀಮರಾವ್ ವಾಷ್ಠರ್,ಮಹಮ್ಮದ್ ಹಾಜಿ ಕುಕ್ಜುವಳ್ಳಿ,ಡಾ.ಸುರೇಶ್ ನೆಗಳಗುಳಿ,ನಾರಾಯಣ ರೈ ಕುಕ್ಕುವಳ್ಳಿ,ಮಹಮ್ಮದ್ ಹಾಜಿ ಕುಕ್ಕುವಳ್ಳಿ  ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!