ವಿಟ್ಲ:ಕೇಂದ್ರ ಜುಮಾ ಮಸೀದಿ, ಮೊಹಲ್ಲಾ ಸಬಲೀಕರಣ ಕಾರ್ಯಾಗಾರ.
ವಿಟ್ಲ ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಮೊಹಲ್ಲಾ ಸಬಲೀಕರಣ ಕಾರ್ಯಾಗಾರ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೊಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಶೇಖ್ ಮಹಮ್ಮದ್ ಇರ್ಫಾನಿ ಫೈಝಿ ಭಾಗವಹಿಸಿದ್ದರು.
ಮೊಹಲ್ಲಾ ಸಬಲೀಕರಣದಲ್ಲಿ ಜಮಾಅತ್ ಸಮಿತಿ ಹಾಗೂ ಜಮಾಅತ್ ಸದಸ್ಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ , ನಿಕಟ ಪೂರ್ವ ಅಧ್ಯಕ್ಷ ಝುಬೈರ್ ಮಾಸ್ಟರ್,ಕಾರ್ಯದರ್ಶಿ ಅಬೂಬಕರ್ ನೋಟರಿ ,,ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೊಟು,ಇಸ್ಮಾಯಿಲ್ ಪರ್ತಿಪ್ಪಾಡಿ,ಅಂದುಞಿ ಗಮಿ,ಇಕ್ಬಾಲ್ ಶೀತಲ್,ಅಬ್ದುಲ್ ಹಮೀದ್ ಬದ್ರಿಯಾ, ಬಿ.ಎಂ.ಅಬ್ದುಲ್ ಖಾದರ್, ,ಇಸ್ಮಾಯಿಲ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಮಸೀದಿ ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ವಂದಿಸಿದರು.


