March 12, 2026

ಬಂಟ್ವಾಳ ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ ಶರೀಫ್ ಕೊಡಂಗೆ ರಾಜೀನಾಮೆಗೆ ತೀರ್ಮಾನ

0
image_editor_output_image-1792199186-1748425336462

ವಿಟ್ಲ: ಮುಸ್ಲಿಂ ಯುವಕ ರಹೀಮ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವರ್ತನೆಯನ್ನು ಖಂಡಿಸಿ ವಿಟ್ಲ ಪಡ್ನೂರು ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ಶರೀಫ್ ಕೊಡಂಗೆ  ಅವರು ಪಕ್ಷದ ತನ್ನ ಎಲ್ಲ ಹುದ್ದೆಗೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!