February 4, 2026

ಚನ್ನಪಟ್ಟಣ ಉಪಚುನಾವಣೆ: 4ನೇ ಸುತ್ತಿನಲ್ಲಿ ನಿಖಿಲ್ ಕುಮಾರ ಸ್ವಾಮಿಗೆ 1300 ಮತಗಳ ಮುನ್ನಡೆ

0
image_editor_output_image-100249174-1732335115228

ಬೆಂಗಳೂರು: ಚನ್ನಪಟ್ಟಣ ಉಪಚನಾವಣೆಯ 4ನೇ ಹಂತದ ಮತ ಎಣಿಕೆ ಪ್ರಕ್ರಿಯೆ ಇದೀಗ ಮುಕ್ತಾಯಗೊಂಡಿದ್ದು, ‘ಕೈ’ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಮುನ್ನಡೆ ದೊರಕಿದೆ.

Leave a Reply

Your email address will not be published. Required fields are marked *

error: Content is protected !!