ನಮ್ಮ ರಾಜ್ಯ 7 ಸಾವಿರ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ reporter August 13, 2024 0 ಕಲಬುರಗಿ: ಜಮೀನಿನ ಮ್ಯುಟೇಶನ್ ಮಾಡಿಕೊಡಲು ರೈತರೊಬ್ಬರಿಂದ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಫಜಲಪುರ ತಾಲ್ಲೂಕಿನ ನಂದರಗಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (ವಿ.ಎ) ಸಿದ್ದರಾಮ ಪಡಶೆಟ್ಟಿ ಎಂಬುವವರನ್ನು ಸೋಮವಾರ ಬಂಧಿಸಿದ್ದಾರೆ. Post navigation Previous: ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿಯ ಕೊಲೆ ಪ್ರಕರಣ: ಇಬ್ಬರು ವಶಕ್ಕೆNext: ಮಂಗಳೂರು: ತುಳು ನಾಟಕ ರಂಗದ ಬರಹಗಾರ ಅಶೋಕ್ ಶೆಟ್ಟಿ ನಿಧನ More Stories ನಮ್ಮ ರಾಜ್ಯ ಕಾರವಾರ: ನಾಗರಹಾವು ಕಡಿದು ಕಾಂಗ್ರೆಸ್ ಮುಖಂಡ ಸಾವು reporter May 16, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ದಂಧೆ: ಜಿಲ್ಲೆಯಿಂದ ಆರೋಪಿ ಗಡಿಪಾರು ಮಾಡಿ ಆದೇಶ reporter May 16, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಬಾಲಕ ಮೃತ್ಯು reporter May 16, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.