February 3, 2026

ಕಲ್ಲಿನಿಂದ ಜಜ್ಜಿ ಯುವಕನ‌ ಹತ್ಯೆ

0
image_editor_output_image1379171330-1716100137691.jpg

ವಿಜಯಪುರ: ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜರುಗಿದೆ.

ಹತ್ಯೆಯಾದ ಯುವಕನನ್ನು 22 ವರ್ಷದ ಕಂಬಾರ ಓಣಿ ನಿವಾಸಿ ರೋಹಿತ್ ಸುಭಾಶ ಪವಾರ ಎಂದು ಗುರುತಿಸಲಾಗಿದೆ.

ಹತ್ಯೆಯ ಬಳಿಕ ರೋಹಿತ್ ಶವವನ್ನು ಎಪಿಎಂಸಿ ಕುರಿ-ಮೇಕೆ ಮಾರುಕಟ್ಟೆ ಪರಿಸರದ ಮುಳ್ಳಿನ ಪೊದೆಯಲ್ಲಿ ಎಸೆಯಲಾಗಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಹಾಗೂ ಚಿಪ್ಸ್ ಪಾಕೇಟಗಳು ದೊರೆತಿದ್ದು, ಮದ್ಯ ಸೇವನೆ ಬಳಿಕ ಅಮಲಿನಲ್ಲಿ ಆಪ್ತರೇ ರೋಹಿತ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!