ನಮ್ಮ ಕರಾವಳಿ ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಜಾರಿದ ಕೆಎಸ್ಆರ್ ಟಿಸಿ ಬಸ್ : ಪ್ರಯಾಣಿಕರು ಪಾರು reporter November 3, 2023 0 ವಿಟ್ಲ: ಪೆರುವಾಯಿ ಇಲ್ಲಿನ ಕೆದುವಾರು ಸಮೀಪ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಜಾರಿದೆ. ವಿಟ್ಲದಿಂದ ಪಕಳಕುಂಜ ತೆರಳುವ ವೇಳೆ ಘಟನೆ ನಡೆದಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ. Post navigation Previous: ಉಡುಪಿ: ಶ್ರೀ ರಾಮ ಮಂದಿರದ ಬೀಗ ಒಡೆದು ಕಳ್ಳತನಕ್ಕೆ ಯತ್ನ:Next: ಕಾಸರಗೋಡು: ಬಸ್ಸು – ಸ್ಕೂಟರ್ ನಡುವೆ ಅಪಘಾತ: ಯುವಕ ಸ್ಥಳದಲ್ಲೇ ಮೃತ್ಯು More Stories ನಮ್ಮ ಕರಾವಳಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್, ಪ್ರಮೋದ್ ಶೆಟ್ಟಿ ಖ್ಯಾತ ಸೀರಿಯಲ್ , ಸಿನಿಮಾ ನಟಿ ಜ್ಯೋತಿ ರೈ ಅಭಿನಯದ ಅಪರಾಧಿ ನಾನಲ್ಲ” ಕನ್ನಡ ಸಿನಿಮಾ ಜುಲೈ 3 ರಂದು ರಾಜ್ಯಾದ್ಯಂತ ಬಿಡುಗಡೆ* admin June 29, 2026 0 ನಮ್ಮ ಕರಾವಳಿ ಗುಂಡ್ಯ: ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ: ಐದು ಮಂದಿಗೆ ಗಾಯ admin June 29, 2026 0 ನಮ್ಮ ಕರಾವಳಿ ವಿಟ್ಲ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಮತ್ತು ವಿದ್ಯುತ್ ಕಂಬ admin June 29, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.