March 18, 2026

ಕಾಸರಗೋಡು: ಬಸ್ ಢಿಕ್ಕಿ, ಬೈಕ್ ಸವಾರ ಮೃತ್ಯು

0
image_editor_output_image2025839338-1697783507659.jpg

ಕಾಸರಗೋಡು: ಬಸ್ಸು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ನೀಲೇಶ್ವರ ದ ಕಾರ್ತಿಕ್ (31) ಮೃತ ಪಟ್ಟಿದ್ದಾರೆ‌.

ಘಟನೆಯು ಶಯಕ್ರವಾರ ಬೆಳಿಗ್ಗೆ ಚೆರ್ಕಳ -ಮುಳ್ಳೆರಿಯಾ ರಸ್ತೆಯ ಕೋಟೂರಿನಲ್ಲಿ ನಡೆದಿದೆ.

ಕಾರ್ತಿಕ್ ಅವರು ತಲೆ ಹೊರೆ ಕಾರ್ಮಿಕ ರಾಗಿದ್ದರು. ಇವರ ಕಿಸೆಯಿಂದ ಲಭಿಸಿದ ಗುರುತು ಚೀಟಿಯಿಂದ ಮೃತನ ಗುರುತು ಪತ್ತೆ ಹಚ್ಚಲಾಗಿದೆ.

Leave a Reply

Your email address will not be published. Required fields are marked *

error: Content is protected !!