March 26, 2026

ಕಾಸರಗೋಡು: ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು

0
image_editor_output_image1782450670-1659688573485.jpg

ಕಾಸರಗೋಡು: ಹೊಳೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪನತ್ತಡಿಯಲ್ಲಿ ನಡೆದಿದೆ. ಪನತ್ತಡಿ ಮಲ್ಲಪಳ್ಳಿಯ ಎಂ ರಾಘವನ್ ಮೃತಪಟ್ಟವರು.

ಹೊಳೆಗಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದು, ಗಂಟೆ ಗಳ ಶೋಧದ ಬಳಿಕ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!