ನಮ್ಮ ಕರಾವಳಿ ರಾಷ್ಟ್ರೀಯ ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ನಾಮ ನಿರ್ದೇಶನ ಮಾಡಿದ ಕೇಂದ್ರ ಸರಕಾರ reporter July 6, 2022 0 ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ನಾಮ ನಿರ್ದೇಶನ ಮಾಡಿದೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಳ ಇಳೆಯರಾಜ ಹಾಗೂ ಖ್ಯಾತ ಅಥ್ಲಿಟ್ ಪಿಟಿ ಉಷಾ ಅವರನ್ನೂ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. Post navigation Previous: ಬಂಟ್ವಾಳ: ಭಾರೀ ಮಳೆಗೆ ಗುಡ್ಡ ಕುಸಿತ: ಮೂವರು ಕಾರ್ಮಿಕರು ನಾಪತ್ತೆ, ಓರ್ವನ ರಕ್ಷಣೆNext: ಬಂಟ್ವಾಳ: ಶೆಡ್ ಗೆ ಗುಡ್ಡ ಕುಸಿದ ಪ್ರಕರಣ: ಮೂವರ ರಕ್ಷಣೆ, ಒಬ್ಬ ಮೃತ್ಯು, ಎಲ್ಲರೂ ಕೇರಳ ರಾಜ್ಯದವರು More Stories ನಮ್ಮ ಕರಾವಳಿ ಜರ್ಮನಿಯಲ್ಲಿ ಬಿಬಿಎ ಪದವಿ ಪಡೆಯುತ್ತಿದ್ದ ಮಂಗಳೂರಿನ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವು admin July 6, 2026 0 ರಾಷ್ಟ್ರೀಯ ಮುಂಬೈ: ಮಳೆಯ ರೌದ್ರರೂಪ-ಭೂಕುಸಿತ-ಕಟ್ಟಡ ಕುಸಿತ: ಸಂಚಾರ ಸಂಪೂರ್ಣ ಸ್ಥಗಿತ-13 ಮಂದಿ ಮೃತ್ಯು admin July 6, 2026 0 ನಮ್ಮ ಕರಾವಳಿ ಪುಣಚ: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ: ಹಲವರಿಗೆ ಗಾಯ admin July 6, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.