ಏಪ್ರಿಲ್ 21ರಿಂದ 25ರ ವರೆಗೆ ಕಂಬಳಬೆಟ್ಟು ಮಖಾಂ ಉರೂಸ್: ಪೋಸ್ಟರ್ ಬಿಡುಗಡೆ
ವಿಟ್ಲ: ಏಪ್ರಿಲ್ 21ರಿಂದ 25ರ ವರೆಗೆ ನಡೆಯಲಿರುವ ಕಂಬಳಬೆಟ್ಟು ಮಖಾಂ ಉರೂಸ್ ಪ್ರಯುಕ್ತ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಕಂಬಳಬೆಟ್ಟು ಜಮಾಅತ್ ಮುದರ್ರಿಸ್ ಅಬೂಸ್ವಾಲಿಹ್ ಕಾಮಿಲ್ ಸಖಾಫಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ ಕೆ,
ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಾಂಬೆ, ಮಹಮೂದ್ ಕೆಮ್ಮಾಯಿ
ಪ, ಪ್ರಧಾನ ಕಾರ್ಯದರ್ಶಿ ನಾಸಿರ್ ಕಂಬಳಬೆಟ್ಟು,
ಕೋಶಾಧಿಕಾರಿ ಅಬೂಬಕ್ಕರ್ ನೆಕ್ಕರೆ,
ಫಝಲ್ ಜುಮ್ಮಾ ಮಸೀದಿ ಶಾಂತಿನಗರ ಇದರ
ಖತೀಬ್ ಅಬ್ದುಲ್ ಖಾದರ್ ಮದನಿ, ಉರೂಸ್ ಕಮಿಟಿ
ಅಧ್ಯಕ್ಷ ಅಬ್ದುಲ್ ರಝಾಕ್ ಮಟನ್, ಕಾರ್ಯದರ್ಶಿ ಕೆ ಟಿ ಹಮೀದ್,
ಕೋಶಾಧಿಕಾರಿ ರಝಾಕ್ ನೆಕ್ಕರೆ, ಉಪಾಧ್ಯಕ್ಷ ಯೂಸುಫ್ ನೆಕ್ಕರೆ,
ಸುಲೈಮಾನ್, ಜೊತೆ ಕಾರ್ಯದರ್ಶಿ ಸತ್ತಾರ್ ಶಾಂತಿನಗರ, ಜಂಶಾದ್, ಇಲ್ಯಾಸ್ ಶಾಂತಿನಗರ, ರಫೀಕ್ ಎಂ.ಕೆ. ಮೊದಲಾದವರು ಉಪಸ್ಥಿತದ್ದರು.




