ನಮ್ಮ ಕರಾವಳಿ ಮಂಗಳೂರು: ಅಡ್ಯಾರ್ ಕಣ್ಣೂರಿನ ಯುವಕ ಹೃದಯಾಘಾತದಿಂದ ಮೃತ್ಯು reporter July 3, 2025 0 ಮಂಗಳೂರು: ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್ (32) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ಫೋಸಿಸ್ ಉದ್ಯೋಗಿಯಾಗಿರುವ ಮುಹಮ್ಮದ್ ಹಾಶೀರ್ ಇಂದು ಬೆಳಿಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ, ಹಾಗೂ ಒಂದು ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ. Post navigation Previous: ಪುತ್ತೂರು: ಅನುಮತಿ ಪಡೆಯದೇ ಕಿಲ್ಲೆ ಮೈದಾನದ ಬಳಿ ಪ್ರತಿಭಟನೆ: SDPI ವಿರುದ್ಧ FIR ದಾಖಲುNext: ಮಂಗಳೂರು: ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಲಕ್ಷ ಮೂಲ್ಯದ ಗಾಂಜಾ ಪತ್ತೆ- ಐವರು ಆರೋಪಿಗಳ ಬಂಧನ More Stories ನಮ್ಮ ಕರಾವಳಿ ವಿಟ್ಲದಲ್ಲಿ ಆಭರಣ ಪ್ರಿಯರಿಗೆ ಸುವರ್ಣಾವಕಾಶ: ವಿಟ್ಲ: ಚಾಯ್ಸ್ ಗೋಲ್ಡ್ ನಲ್ಲಿ ಮೇ 4ರಿಂದ 6ರವರೆಗೆ “ಮೇಘಾ 0% ಧಮಾಕಾ”ವಿಶೇಷ ಆಫರ್ admin May 3, 2026 0 ನಮ್ಮ ಕರಾವಳಿ 11 ತಿಂಗಳು 11 ಮಹೀಂದ್ರ ಥಾರ್ ಬಹುಮಾನವಿರುವ ಅತೀ ದೊಡ್ಡ ಉಳಿತಾಯ ಯೋಜನೆ: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ prathi_staff_24 May 2, 2026 0 ನಮ್ಮ ಕರಾವಳಿ ಮಂಗಳೂರು: ನಂತೂರು ಜಂಕ್ಷನ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ reporter May 2, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.