ನಮ್ಮ ಕರಾವಳಿ ಕನ್ಯಾನ: ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರ ಬಿದ್ದು ಹಾನಿ admin May 30, 2025 0 ವಿಟ್ಲ: ನಿರಂತರ ಮಳೆಯಿಂದ ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ. ಬುಡ ಸಮೇತವಾಗಿ ಬಿದ್ದ ಮರದಿಂದ ದೈವಸ್ಥಾನದ ಗೋಪುರಕ್ಕೆ ಹಾನಿಯಾಗಿದ್ದು ಅಪಾರ ನಷ್ಟವುಂಟಾಗಿದೆ. Post navigation Previous: ಮಂಗಳೂರು: ನಾಳೆ ಶನಿವಾರ ದ.ಕ ಜಿಲ್ಲೆಯ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷೆNext: ಮೂಡಿಗೆರೆ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ : ಬೆಳ್ತಂಗಡಿಯ 9 ಮಂದಿ ವಿರುದ್ಧ ಪ್ರಕರಣ More Stories ನಮ್ಮ ಕರಾವಳಿ ವಿಟ್ಲ: ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಇದರ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ: admin June 21, 2026 0 ನಮ್ಮ ಕರಾವಳಿ ಜೂನ್ 24ರಂದು ಬಿ.ಸಿ ರೋಡ್ ನಲ್ಲಿ ಜಮೀಯತುಲ್ ಫಲಾಹ್ ಮತ್ತು ಸಂಯುಕ್ತ ಜಮಾಅತ್ ವತಿಯಿಂದ SIR ಮಾಹಿತಿ ಕಾರ್ಯಾಗಾರ admin June 21, 2026 0 ನಮ್ಮ ಕರಾವಳಿ ದ. ಕ. ಹಿ. ಪ್ರಾ ಕಂಬಳಬೆಟ್ಟು ಶಾಲೆಯಲ್ಲಿ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ admin June 20, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.