December 15, 2025

ಕಾರ್ಕಳ: ಹೆದ್ದಾರಿ ಬಳಿ ಉದ್ಯಮಿ ಸ್ವಯಂ ಗುಂಡು ಹಾರಿಸಿಕೊಂಡು‌ ಆತ್ಮಹತ್ಯೆ

0
IMG-20250429-WA0007.jpg

ಕಾರ್ಕಳ: ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಕಾರ್ಕಳದ ಉದ್ಯಮಿ ದಿಲೀಪ್ ಎನ್.ಆರ್. ಸ್ವಯಂ ಗುಂಡು ಹಾರಿಸಿಕೊಂಡು‌ ಆತ್ಮಹತ್ಯೆಗೈದಿದ್ದಾರೆ.

ಕಾರ್ಕಳ ಪುರಸಭೆಯ ಮಾಜಿಅಧ್ಯಕ್ಷ ಸುಭೀತ್ ಎನ್.ಆರ್ ಇವರ ಸಹೋದರ. ಮಾಜಿ ಸಚಿವ ವಿನಯಕುಮಾರ್ ನಿಕಟ ಸಂಬಂಧಿಯೂ ಆಗಿದ್ದಾರೆ. ಇವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!