ನಮ್ಮ ಕರಾವಳಿ ಪುತ್ತೂರು: ಪ್ರಭು ಚರುಂಬುರಿ ಮಾಲಕ ನೇಣು ಬಿಗಿದು ಆತ್ಮಹತ್ಯೆ reporter March 21, 2025 0 ಪುತ್ತೂರು: ಪುತ್ತೂರಿನಲ್ಲಿ ಮನೆಮಾತಾಗಿರುವ ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಮ್ಮಾಯಿ ದಾರಂದಕುಕ್ಕು ನಿವಾಸಿಯಾಗಿರುವ ಸುಧಾಕರ್ ಪ್ರಭು(50) ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. Post navigation Previous: ಬೆಟ್ಟಿಂಗ್ ಆ್ಯಪ್ ಜಾಹಿರಾತು: ನಟ ಪ್ರಕಾಶ್ ರಾಜ್, ವಿಜಯ್, ಪ್ರಣೀತಾ ಸಹಿತ 25 ಮಂದಿ ವಿರುದ್ಧ FIR ದಾಖಲುNext: ಮಂಗಳೂರು: ಗೂಗಲ್ ನಲ್ಲಿ ಪಿಜಿ ಬಗ್ಗೆ ನೆಗೆಟಿವ್ ರಿವ್ಯೂ: ಪಿಜಿ ಮಾಲಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಹಲ್ಲೆ More Stories ನಮ್ಮ ಕರಾವಳಿ ವಿಟ್ಲ: ಮಾರ್ಚ್ 8 ಭಾನುವಾರ ವಿ ಫೌಂಡೇಶನ್ ವತಿಯಿಂದ ಬೃಹತ್ ಸೌಹಾರ್ಧ ಇಫ್ತಾರ್ ಸಂಗಮ admin March 4, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಫರಂಗಿಪೇಟೆ: ನೇತ್ರಾವತಿ ನದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ reporter March 4, 2026 0 ನಮ್ಮ ಕರಾವಳಿ ಪುತ್ತೂರಿನಲ್ಲಿ ಹಲವು ಬಾರಿ ಹಾರಾಟ ನಡೆಸಿದ ಲಘು ವಿಮಾನ: ಕೆಲ ಕಾಲ ಆತಂಕ ಮೂಡಿದ ಬೆನ್ನಲ್ಲೇ ನಿಟ್ಟುಸಿರು ಬಿಟ್ಟ ಜನರು reporter March 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.