ನಮ್ಮ ಕರಾವಳಿ ಪುತ್ತೂರು: ಪ್ರಭು ಚರುಂಬುರಿ ಮಾಲಕ ನೇಣು ಬಿಗಿದು ಆತ್ಮಹತ್ಯೆ reporter March 21, 2025 0 ಪುತ್ತೂರು: ಪುತ್ತೂರಿನಲ್ಲಿ ಮನೆಮಾತಾಗಿರುವ ಪ್ರಭು ಚರುಂಬುರಿ ಮಾಲಕ ಸುಧಾಕರ್ ಪ್ರಭು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಮ್ಮಾಯಿ ದಾರಂದಕುಕ್ಕು ನಿವಾಸಿಯಾಗಿರುವ ಸುಧಾಕರ್ ಪ್ರಭು(50) ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. Continue Reading Previous ಉಡುಪಿ: ಕಾರು, ಟಿಪ್ಪರ್ ನಡುವೆ ಅಪಘಾತNext ಮಂಗಳೂರು: ಗೂಗಲ್ ನಲ್ಲಿ ಪಿಜಿ ಬಗ್ಗೆ ನೆಗೆಟಿವ್ ರಿವ್ಯೂ: ಪಿಜಿ ಮಾಲಕನಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಹಲ್ಲೆ More Stories ನಮ್ಮ ಕರಾವಳಿ ವಿಟ್ಲ: ಬಸ್ ನಿಲ್ದಾಣದ ಹಿಂಬದಿ ಪಾಲು ಬಿದ್ದ ಕೆರೆಯಲ್ಲಿ ಶವ ಪತ್ತೆ ಪ್ರಕರಣ: ಮೃತನ ಗುರುತು ಪತ್ತೆ admin March 22, 2025 0 ನಮ್ಮ ಕರಾವಳಿ ಸುಳ್ಯ: ನಾಯಿಮರಿ ಕಚ್ಚಿದ ಪರಿಣಾಮ ಮಹಿಳೆ ಸಾವು reporter March 22, 2025 0 ನಮ್ಮ ಕರಾವಳಿ ನಮ್ಮ ರಾಜ್ಯ ಬೆಳ್ತಂಗಡಿ: ಕೊಡೋಳುಕೆರೆ ಕಾಡಿನಲ್ಲಿ 4 ತಿಂಗಳ ಮಗುವನ್ನು ಬಿಟ್ಟು ಹೋದ ಪೋಷಕರು reporter March 22, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.