March 18, 2026

ವಿಟ್ಲ ಮುಡ್ನೂರು: ಬೇರಿಕೆ ಗೆಳೆಯರ ಬಳಗ ಬಳಗ ವತಿಯಿಂದ ಬಡ ರೋಗಿಯ ಚಿಕಿತ್ಸೆಗೆ ನೆರವು

0
image_editor_output_image1279867993-1729697716753

ಬಂಟ್ವಾಳ ತಾಲೂಕುನಿನ ವಿಟ್ಲಮುಡ್ನೂರು ಗ್ರಾಮದ ಕಳುವಾಜೆ ನಿವಾಸಿ ಯಾದ ಶಶಿಧರ ಕಳುವಾಜೆ ಇವರ ಹರ್ನಿಯಾ ಶಸ್ತ್ರ ಚಿಕಿತ್ಸೆ ಗೆ ಗೆಳೆಯರ ಬಳಗ ಬೇರಿಕೆ ಸಹಾಯ ನಿಧಿ ಇದರ ವತಿಯಿಂದ ರೂಪಾಯಿ 10000 ವನ್ನು ಇವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಸಹಾಯ ನಿಧಿ ತಂಡದ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You may have missed

error: Content is protected !!