ನಮ್ಮ ಕರಾವಳಿ ವಿಟ್ಲ ಮುಡ್ನೂರು: ಬೇರಿಕೆ ಗೆಳೆಯರ ಬಳಗ ಬಳಗ ವತಿಯಿಂದ ಬಡ ರೋಗಿಯ ಚಿಕಿತ್ಸೆಗೆ ನೆರವು admin October 23, 2024 0 ಬಂಟ್ವಾಳ ತಾಲೂಕುನಿನ ವಿಟ್ಲಮುಡ್ನೂರು ಗ್ರಾಮದ ಕಳುವಾಜೆ ನಿವಾಸಿ ಯಾದ ಶಶಿಧರ ಕಳುವಾಜೆ ಇವರ ಹರ್ನಿಯಾ ಶಸ್ತ್ರ ಚಿಕಿತ್ಸೆ ಗೆ ಗೆಳೆಯರ ಬಳಗ ಬೇರಿಕೆ ಸಹಾಯ ನಿಧಿ ಇದರ ವತಿಯಿಂದ ರೂಪಾಯಿ 10000 ವನ್ನು ಇವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಸಹಾಯ ನಿಧಿ ತಂಡದ ಸದಸ್ಯರು ಉಪಸ್ಥಿತರಿದ್ದರು Post navigation Previous: ಪುತ್ತೂರು: ಮಹಿಳೆ ಜತೆ ಅನುಚಿತ ವರ್ತನೆ – ಪ್ರಕರಣ ದಾಖಲುNext: ಪುತ್ತೂರು: ನ.2ರಂದು ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆ ಅಶೋಕ ಜನಮನ ಕಾರ್ಯಕ್ರಮ: 75 ಸಾವಿರ ಜನರಿಗೆ ವಸ್ತ್ರ ವಿತರಣೆ-ಎಲ್ಲರಿಗೂ ಸಹಭೋಜನ: ಮಾಧ್ಯಮದವರ ಜತೆ ಸಂವಾದದಲ್ಲಿ ಅಶೋಕ್ ರೈ ಮಾಹಿತಿ More Stories ನಮ್ಮ ಕರಾವಳಿ ಪಿಎಂ ಶ್ರೀ ಸರಕಾರಿ ಮಾದರಿ ಪ್ರೌಢಶಾಲೆ ವಿಟ್ಲ (RMSA) ವಿದ್ಯಾರ್ಥಿಗಳ ವಿಶಿಷ್ಠ ಸಾಧನೆ* admin May 4, 2026 0 ನಮ್ಮ ಕರಾವಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಠ ಸಾಧನೆಗೈದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು admin May 4, 2026 0 ನಮ್ಮ ಕರಾವಳಿ ವಿಟ್ಲ: ಅಮಲು ಪದಾರ್ಥ ಸೇವಿಸಿದ ವ್ಯಕ್ತಿಯಿಂದ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರೊಂದಿಗೆ ಅನುಚಿತ ವರ್ತನೆ: ಕೊಳ್ನಾಡು ಗ್ರಾಮದ ಅಸ್ಬೀರ್ ಎಂಬಾತನ ಬಂಧನ admin May 4, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.