February 1, 2026

ಆಟೊ ರಿಕ್ಷಾದ ಮೇಲೆ ಬಿದ್ದ ಮರ: ಚಾಲಕ ಸಾವು

0
image_editor_output_image-395120983-1723876831383.jpg

ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಮಳೆಗೆ ವಿಜಯನಗರದ ಎಂಸಿ ಲೇಔಟ್ ಬಳಿ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದು, ಚಾಲಕ ಇಹಲೋಕ ತ್ಯಜಿಸಿದ್ದಾರೆ.

ಶಿವರುದ್ರಯ್ಯ (49) ಮೃತಪಟ್ಟವರು. ಶಿವ ರುದ್ರಯ್ಯ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!