December 19, 2025

ಸುಳ್ಯ: ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

0
image_editor_output_image623468653-1723525918607.jpg

ಸುಳ್ಯ: ಇಲ್ಲಿನ ಕೃಷಿ ತೋಟಕ್ಕೆ ಕಾಡಾನೆಗಳ ಗುಂಪು ಲಗ್ಗೆ ಇಟ್ಟು ಕೃಷಿಯನ್ನು ಹಾನಿಗೊಳಿಸಿರುವ ಘಟನೆ ಮಂಡೆಕೋಲು ಗ್ರಾಮದಲ್ಲಿ ಸಂಭವಿಸಿದೆ.

ಮಂಡೆಕೋಲು ಗ್ರಾಮದ ತೋಟಪ್ಪಾಡಿ, ಬೈನೆಟಿ ಸ್ಥಾನ ಸಮೀಪದ ಕುಂಞರಾಮನ್, ವಸಂತ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟಿರುವ ಸುಮಾರು ಎಂಟು ಕಾಡಾನೆಗಳು ಬಾಳೆ, ಅಡಿಕೆ ಕೃಷಿಯನ್ನು ಹಾಳುಗಡೆವಿವೆ. ಕಾಡಾನೆಗಳನ್ನು ಸ್ಥಳೀಯ 8-10 ಮಂದಿ ಸೇರಿಕೊಂಡು ಮತ್ತೆ ಕಾಡಿಗಟ್ಟುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

You may have missed

error: Content is protected !!