ನಮ್ಮ ರಾಜ್ಯ ಕಾಲುವೆಗೆ ಬಿದ್ದು ಯುವಕ ನಾಪತ್ತೆ reporter August 8, 2024 0 ನಾರಾಯಣಪುರ: ಚೆಕ್ ಪೊಸ್ಟ್ ಬಳಿಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಆ.6ರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ತಿಳಿದು ಬಂದಿದೆ. ಲಿಂಗಸೂಗರು ತಾಲೂಕಿನ ತೇಜಸ್ ಯಲ್ಲಪ್ಪ ಹಲಕಾವಟಗಿ (22) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ. Post navigation Previous: ಬ್ಲ್ಯಾಕ್ಮೇಲ್ ಮಾಡಿ ವಿದ್ಯಾರ್ಥಿನಿಯಿಂದ ಸುಲಿಗೆ: ಆರೋಪಿಯ ಬಂಧನNext: ಹೃದಯಾಘಾತದಿಂದ BJP ಶಾಸಕ ನಿಧನ More Stories ನಮ್ಮ ರಾಜ್ಯ ವರದಕ್ಷಿಣೆ ಕಿರುಕುಳ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ reporter February 1, 2026 0 ನಮ್ಮ ರಾಜ್ಯ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಸರಿಯಾದ ವಿವೇಚನೆ ಬಳಸಿ ಆದೇಶಿಸಲು ಹೈಕೋರ್ಟ್ ಸೂಚನೆ reporter February 1, 2026 0 ನಮ್ಮ ರಾಜ್ಯ 40 ಸಾವಿರ ರೂ.ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಎಸ್ಐ ಚೇತನ್ reporter February 1, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.