ನಮ್ಮ ರಾಜ್ಯ ಕಾಲುವೆಗೆ ಬಿದ್ದು ಯುವಕ ನಾಪತ್ತೆ reporter August 8, 2024 0 ನಾರಾಯಣಪುರ: ಚೆಕ್ ಪೊಸ್ಟ್ ಬಳಿಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಆ.6ರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ತಿಳಿದು ಬಂದಿದೆ. ಲಿಂಗಸೂಗರು ತಾಲೂಕಿನ ತೇಜಸ್ ಯಲ್ಲಪ್ಪ ಹಲಕಾವಟಗಿ (22) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ. Post navigation Previous: ಬ್ಲ್ಯಾಕ್ಮೇಲ್ ಮಾಡಿ ವಿದ್ಯಾರ್ಥಿನಿಯಿಂದ ಸುಲಿಗೆ: ಆರೋಪಿಯ ಬಂಧನNext: ಹೃದಯಾಘಾತದಿಂದ BJP ಶಾಸಕ ನಿಧನ More Stories ನಮ್ಮ ರಾಜ್ಯ ಸಚಿವ ಯು.ಟಿ ಖಾದರ್ ಅವರ ಬೆಂಗಾವಲು ವಾಹನ ಸ್ಕೂಟಿಗೆ ಡಿಕ್ಕಿ: ಸವಾರ ಗಂಭೀರ ಗಾಯ admin July 4, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಯು.ಟಿ ಖಾದರ್ ನೇಮಕ prathi_staff_24 June 25, 2026 0 ನಮ್ಮ ರಾಜ್ಯ 10 ಲಕ್ಷ ರೂ. ವರದಕ್ಷಿಣೆ ಕಿರುಕುಳ: ಕುಕ್ಕರ್ನಿಂದ ಹೊಡೆದು ಪತ್ನಿಯನ್ನು ಹತ್ಯೆಗೈದ ಪತಿ reporter June 19, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.