ನಮ್ಮ ರಾಜ್ಯ ರಾಷ್ಟ್ರೀಯ ವಯನಾಡು ದುರಂತ: ಮಡಿಕೇರಿಯ ಬಾಲಕ ಬಲಿ reporter August 1, 2024 0 ಮಡಿಕೇರಿ: ವಯನಾಡು ಜಲಪ್ರಳಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಬಲಿಯಾಗಿದ್ದಾನೆ. ಗುಹ್ಯ ಗ್ರಾಮದ ರೋಹಿತ್(9) ಮೃತ ಬಾಲಕ. ಪಳ್ಳಕ್ಕರೆ ಗೇಟ್ ಸಮೀಪದ ಖಾಸಗಿ ತೋಟದ ಲೈನ್ ಮನೆಯಲ್ಲಿ ರವಿ ಹಾಗೂ ಕವಿತಾ ದಂಪತಿ ತನ್ನ ಮೂವರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. Post navigation Previous: ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳವು: ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆNext: ಸೋರುತ್ತಿದೆ ನೂತನವಾಗಿ ನಿರ್ಮಾಣವಾಗಿರುವ ಸಂಸತ್ ಭವನ More Stories ರಾಷ್ಟ್ರೀಯ ಭರವಸೆ ಈಡೇರಿಸದ ಕೇಂದ್ರ: ಸೆ. 5ರಂದು ದೆಹಲಿಯಲ್ಲಿ ಸಿಜೆಪಿಯಿಂದ ಯುವ ಸಮಾವೇಶ admin August 25, 2026 0 ನಮ್ಮ ರಾಜ್ಯ ದಾವಣಗೆರೆ: ಕಾಂಗ್ರೆಸ್ ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ನಡುವೆ ಅಪಘಾತ admin August 25, 2026 0 ಅಂತಾರಾಷ್ಟ್ರೀಯ ರಾಷ್ಟ್ರೀಯ ಶಾರ್ಜಾ: ಕೇರಳ ಮೂಲದ 7 ವರ್ಷದ ಬಾಲಕಿ ಫ್ಲಾಟ್ ನಿಂದ ಬಿದ್ದು ಮೃತ್ಯು admin August 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.