ನಮ್ಮ ರಾಜ್ಯ ಮಡಿಕೇರಿ| ಕಳವು ಪ್ರಕರಣ: 21.3 ಗ್ರಾಂ ಚಿನ್ನಾಭರಣ, ದ್ವಿ-ಚಕ್ರ ವಾಹನ ಸಹಿತ ಆರೋಪಿಯ ಸೆರೆ reporter July 3, 2024 0 ಮಡಿಕೇರಿ : ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲಾಡಿ ಗ್ರಾಮ ನಿವಾಸಿಯಾದ ಅಶೋಕ.ಕೆ.ಸಿ (35) ಎಂಬಾತನನ್ನು ದಸ್ತಗಿರಿ ಮಾಡಲಾಗಿರುತ್ತದೆ ಹಾಗೂ ಕಳವು ಮಾಡಿದ್ದ 21.3 ಗ್ರಾಂ ಚಿನ್ನಾಭರಣಗಳನ್ನು ಮತ್ತು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. Post navigation Previous: ಜುಲೈ 9ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆNext: ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲು More Stories ನಮ್ಮ ಕರಾವಳಿ ನಮ್ಮ ರಾಜ್ಯ ಪುತ್ತೂರು: ಭಾರೀ ಮಳೆಗಾಳಿಗೆ ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜ ಭೂಸ್ಪರ್ಶ reporter March 17, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಮೂಡುಬಿದಿರೆ: ಬೆಳುವಾಯಿ ಬಳಿ ಭೀಕರ ಅಪಘಾತ: ಮಿನಿ ಗೂಡ್ಸ್ ಟೆಂಪೋ ಚಾಲಕ ಸಾವು reporter March 17, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ reporter March 17, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.