ನಮ್ಮ ರಾಜ್ಯ ಮಡಿಕೇರಿ| ಕಳವು ಪ್ರಕರಣ: 21.3 ಗ್ರಾಂ ಚಿನ್ನಾಭರಣ, ದ್ವಿ-ಚಕ್ರ ವಾಹನ ಸಹಿತ ಆರೋಪಿಯ ಸೆರೆ reporter July 3, 2024 0 ಮಡಿಕೇರಿ : ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲಾಡಿ ಗ್ರಾಮ ನಿವಾಸಿಯಾದ ಅಶೋಕ.ಕೆ.ಸಿ (35) ಎಂಬಾತನನ್ನು ದಸ್ತಗಿರಿ ಮಾಡಲಾಗಿರುತ್ತದೆ ಹಾಗೂ ಕಳವು ಮಾಡಿದ್ದ 21.3 ಗ್ರಾಂ ಚಿನ್ನಾಭರಣಗಳನ್ನು ಮತ್ತು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. Post navigation Previous: ಜುಲೈ 9ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆNext: ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲು More Stories ನಮ್ಮ ಕರಾವಳಿ ನಮ್ಮ ರಾಜ್ಯ ಮೈಸೂರು: ಚಾಮುಂಡಿ ಬೆಟ್ಟ ಅಭಿವೃಧ್ಧಿ ಪ್ರಾಧಿಕಾರದ ಅವ್ಯವಸ್ಥೆಯ ವಿರುದ್ದ ಧ್ವನಿ ಎತ್ತಿದ ಭಕ್ತ ಸಮೂಹ: ಕಾರ್ಯದರ್ಶಿ ರೂಪ. ಎಂ. ಜೆ ಯವರಸರ್ವಾಧಿಕಾರಿ ಧೋರಣೆ ವಿರುದ್ದ ಅನ್ನದಾಸೋಹ ನಡೆಸಿದ ಭಕ್ತರಿಂದ ಗಂಭೀರ ಆರೋಪ admin August 13, 2026 0 ನಮ್ಮ ರಾಜ್ಯ ಮೀಸಲಾತಿ ಬಗ್ಗೆ ಅವಹೇಳನ ಆರೋಪ: ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್ ದಾಖಲು admin August 13, 2026 0 ನಮ್ಮ ರಾಜ್ಯ ರಾಜ್ಯದಲ್ಲಿ ಗುಟ್ಕಾ, ತಂಬಾಕು ಮಿಶ್ರಿತ ಪಾನ್ ಮಸಾಲಾ ನಿಷೇಧ: ಒಂದು ವರ್ಷ ಜಾರಿಗೆ admin August 12, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.