ನಮ್ಮ ಕರಾವಳಿ ಬಂಟ್ವಾಳ: ಹೃದಯಾಘಾತದಿಂದ ಉದಯ ಕುಮಾರ್ ಕಟ್ಟೆಮನೆ ಮೃತ್ಯು reporter May 22, 2024 0 ಬಂಟ್ವಾಳ: ಹೃದಯಾಘಾತದಿಂದ ಸಮಾಜಸೇವಕ ಉದಯಕುಮಾರ್ ಕಟ್ಟೆಮನೆ (80) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಟ್ಟೆ ಮನೆಯ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದ ಉದಯಕುಮಾರ್ ಕಟ್ಟೆಮನೆ ಅವರು ಕುಟುಂಬದ ಸದಸ್ಯರ ಜೊತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ. Post navigation Previous: ಬೆಳ್ತಂಗಡಿ: ಪೋಲಿಸ್ ಠಾಣೆಗೆ ನುಗ್ಗಿ ಗೂಂಡಾಗಿರಿ: ಬಂಧನಕ್ಕಾಗಿ ಶಾಸಕ ಹರೀಶ್ ಪೂಂಜ ಮನೆಯಲ್ಲಿ ಮೊಕ್ಕಾಂ ಹೂಡಿದ ಪೊಲೀಸರುNext: BJP ಶಾಸಕರ ಮೊಮ್ಮಗ ಕ್ರಿಮಿನಾಶಕ ಸೇವಿಸಿ ಆತಹತ್ಯೆ More Stories ನಮ್ಮ ಕರಾವಳಿ ಅನುಗ್ರಹ ಮಹಿಳಾ ಪದವಿ ಕಾಲೇಜು ಕಲ್ಲಡ್ಕದ ವಿದ್ಯಾರ್ಥಿನಿಯರಿಂದ ನ್ಯಾಯಾಲಯ ಭೇಟಿ prathi_staff_24 March 17, 2026 0 ನಮ್ಮ ಕರಾವಳಿ ಕಟ್ಟತ್ತಿಲ ಮಖಾಂ ಉರೂಸ್ ಪ್ರಯುಕ್ತ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಭೇಟಿ prathi_staff_24 March 17, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಸುಳ್ಯ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸಮುದಾಯ ಸೇವೆ ಸಲ್ಲಿಸಿದ್ದ ಯುವಕ ಆತ್ಮಹತ್ಯೆಗೆ ಯತ್ನ: ವೀಡಿಯೋ ವೈರಲ್ ಹಿನ್ನೆಲೆ ಮನನೊಂದು ಕೃತ್ಯ prathi_staff_24 March 17, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.