ರಾಷ್ಟ್ರೀಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳು reporter April 14, 2024 0 ವಿಜಯವಾಡ: ವಿಜಯವಾಡಾದಲ್ಲಿ ತೆರೆದ ವಾಹನದ ಮೂಲಕ ರ್ಯಾಲಿ ನಡೆಸುತ್ತಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರ ಪರಿಣಾಮ ಜಗನ್ ಹಣೆ, ಎಡಗಣ್ಣು ಹಾಗೂ ತಲೆಗೆ ಗಾಯವಾಗಿದೆ. ರಕ್ತ ಸೋರುತ್ತಿದ್ದ ಜಗನ್ಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. Post navigation Previous: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮಾಂಸದೂಟವನ್ನು ರಸ್ತೆಗೆ ಬಿಸಾಡಿದ ಅಧಿಕಾರಿಗಳುNext: ಮೀನು ಹಿಡಿಯುವ ವಿಚಾರದಲ್ಲಿ ಗಲಾಟೆ: ಓರ್ವ ಯುವಕನ ಕೊಲೆಯಲ್ಲಿ ಅಂತ್ಯ More Stories ಕೇರಳ ಸುದ್ದಿ ರಾಷ್ಟ್ರೀಯ ಬಾಲನಟನಾಗಿ ಮಲೆಯಾಳಂನಲ್ಲಿ ಗಮನ ಸೆಳೆದಿದ್ದ ಯುವ ನಟ ಶವವಾಗಿ ಪತ್ತೆ reporter March 14, 2026 0 ರಾಷ್ಟ್ರೀಯ ಪಾಕಿಸ್ತಾನದ ಐಎಸ್ಐ ಪರವಾಗಿ ಬೇಹುಗಾರಿಕೆ: ಆದರ್ಶ್ ಕುಮಾರ್ ಅರೆಸ್ಟ್ reporter March 13, 2026 0 ರಾಷ್ಟ್ರೀಯ ICC ಟಿ20 ವಿಶ್ವಕಪ್ ಗೆದ್ದ ಟ್ರೋಫಿಯನ್ನು ದೇವಾಲಯಕ್ಕೆ ಕೊಂಡೊಯ್ದ ಕ್ರಿಕೆಟ್ ತಂಡ: ಮಸೀದಿ, ಚರ್ಚ್, ಗುರುದ್ವಾರಕ್ಕೆ ಏಕೆ ಹೋಗಬಾರದು?: ಮಾಜಿ ಕ್ರಿಕೆಟಿಗ ಆಕ್ಷೇಪ reporter March 11, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.