ನಮ್ಮ ಕರಾವಳಿ ವಿಟ್ಲ: ಹೃದಯಾಘಾತದಿಂದ ಆಟೊ ರಿಕ್ಷಾ ಚಾಲಕ ಮೃತ್ಯು reporter March 7, 2024 0 ವಿಟ್ಲ: ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಒಕ್ಕೆತ್ತೂರು ನಿವಾಸಿ, ಆಟೋ ರಿಕ್ಷಾ ಚಾಲಕ ಬಶೀರ್ (51) ಮೃತಪಟ್ಟವರು. ಬಶೀರ್ ರವರು ವಿಟ್ಲ ಕೆ.ಎಸ್.ಆರ್.ಟಿ.ಸಿ ಬಳಿ ರಿಕ್ಷಾ ಚಾಲಕರಾಗಿದ್ದರು. ಮೃತರು ಮೂರು ಮಕ್ಕಳನ್ನು ಅಗಲಿದ್ದಾರೆ. Post navigation Previous: ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಮೈಮೂನ- ಮರ್ಝಿನಾ ಆಯ್ಕೆNext: ಪುತ್ತೂರು: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು More Stories ನಮ್ಮ ಕರಾವಳಿ ಬೆಳ್ತಂಗಡಿ: ಕ್ರೇನ್ ವಾಹನ ಬೈಕ್ಗೆ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು reporter May 6, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬೆಳ್ತಂಗಡಿ: ನಿಡ್ಯಾರ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ reporter May 6, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಬಂಟ್ವಾಳ: ಎರಡು ಲಾರಿಗಳು ಪರಸ್ಪರ ಓವರ್ಟೇಕ್: ಪಾದಚಾರಿ, ಪರಂಗಿಪೇಟೆ ನಿವಾಸಿ ಸಲಾಹುದ್ದಿನ್ ಮೃತ್ಯು reporter May 6, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.