December 19, 2025

ಕಾರ್ಕಳ: ವೈನ್ ಶಾಪ್‌ ನಲ್ಲಿ ಅಗ್ನಿ ಅವಘಢ: ಬೆಂಕಿ ನಂದಿಸಿದ ಅಗ್ನಿಶಾಮಕ ದಳ

0
1707289322016093-1.jpg


 
ಕಾರ್ಕಳ: ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುರಸ್ತೆ ಬಳಿ ಖಾಸಗಿ ವೈನ್ ಶಾಪ್‌ನಲ್ಲಿ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.

ಮಾಹಿತಿ ಪಡೆದ ಅಗ್ನಿ ಶಾಮಕ ದಳವು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.

ಕಾರ್ಯಚರಣೆ ಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ್ ಸಿಬ್ಬಂದಿ ಗಳು ಚಂದ್ರ ಶೇಖರ, ರೂಪೇಶ, ಹರಿಪ್ರಸಾದ್ ಶೆಟ್ಟಿಗಾರ, ನಿತ್ಯಾನಂದ, ರಪೀಕ, ರವಿಚಂದ್ರ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

You may have missed

error: Content is protected !!