ನಮ್ಮ ಕರಾವಳಿ ಕಂಬಳಬೆಟ್ಟು ಬದ್ರಿಯಾ ವಿ.ಕೆ. ಅಬ್ದುಲ್ ಅಝೀಝ್ ನಿಧನ admin December 23, 2023 0 ವಿಟ್ಲ: ಕಂಬಳಬೆಟ್ಟು ನಿವಾಸಿಯಾಗಿರುವ ಪ್ರಸ್ತುತ ಮಂಗಳೂರಿನ ವೆಲೆನ್ಸಿಯಾ ನಿವಾಸಿ ವಿ.ಕೆ. ಅಬ್ದುಲ್ ಅಝೀಝ್(68) ಅನಾರೋಗ್ಯದಿಂದ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ. Post navigation Previous: ಮುಂಬಯಿಯಲ್ಲಿ ನಡೆದ ರಾಷ್ಟ್ರಮಟ್ಟದ INDIA SABAKI CHALLENGE ಕರಾಟೆ ಟೂರ್ನಮೆಂಟ್ ನಲ್ಲಿ ವಿದ್ಯಾರ್ಥಿಗಳ ಸಾಧನೆNext: ಮಂಗಳೂರು: ಯುವತಿಯ ಜೊತೆ ನಿಂತಿದ್ದ ಅನ್ಯಕೋಮಿನ ಯುವಕನಿಗೆ ಹಲ್ಲೆ: ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು More Stories ನಮ್ಮ ಕರಾವಳಿ ವಿಟ್ಲ: ಪೊಲೀಸ್ ಇಲಾಖೆ ಹಾಗೂ ಡಿ’ ಗ್ರೂಪ್ ವತಿಯಿಂದ ಮಾದಕ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥ admin December 15, 2025 0 ನಮ್ಮ ಕರಾವಳಿ ವಿಟ್ಲ: ಜೆಸಿಐ ಇಂಡಿಯಾ ವಲಯ 15ರ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ admin December 15, 2025 0 ನಮ್ಮ ಕರಾವಳಿ ನಮ್ಮ ರಾಜ್ಯ ಮಂಗಳೂರು ಆರ್ ಟಿಓ ಕಚೇರಿಯಲ್ಲಿ 5 ಕಡೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ reporter December 15, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.