ನಮ್ಮ ಕರಾವಳಿ ಜೆಸಿಐ ವಿಟ್ಲದ 2024ರ ಸಾಲಿಗೆ ನೂತನ ಸಾರಥಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಶೆಟ್ಟಿ, ಕಾರ್ಯದರ್ಶಿಯಾಗಿ ಮುರಳಿ ಪ್ರಸಾದ್ reporter November 15, 2023 0 ವಿಟ್ಲ: ಜೆಸಿಐ ವಿಟ್ಲದ 2024ರ ಸಾಲಿನ ನೂತನ ಅಧ್ಯಕ್ಷರಾಗಿ ವಿಟ್ಲದ ಸಿವಿಲ್ ಇಂಜಿನಿಯರ್ &ಕಂಟ್ರಾಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಪೆಲತಡ್ಕ, ಕಾರ್ಯದರ್ಶಿ ಆಗಿ ಪ್ರಿಂಟ್ ಪಾಯಿಂಟ್ ಮುರಳಿ ಪ್ರಸಾದ್ ಹಾಗೂ ಕೋಶಾಧಿಕಾರಿ ಯಾಗಿ ಎಲ್. ಐ. ಸಿ ಅಡ್ವೈಸರ್ ವಿಟ್ಲದ ಲುವಿಶ್ ಮಸ್ಕ್ಯಾರೆನ್ಹಸ್ ಆಯ್ಕೆ ಆಗಿದ್ದಾರೆ. Post navigation Previous: ಉಡುಪಿ: ತೆರೆದ ಬಾವಿಗೆ ಬಿದ್ದು ಚಿರತೆ ಸಾವುNext: ಗ್ರಾಮೀಣ, ಹಳ್ಳಿಗಾಡು ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ಹೊಸ ಪರಿಕಲ್ಪನೆ: ಕ್ಲಾಸ್ ಆನ್ ವ್ಹೀಲ್ಸ್” ಎಂಬ ಹೆಸರಲ್ಲಿ ಐಷಾರಾಮಿ ಹವಾನಿಯಂತ್ರಿತ ಬಸ್ ನಲ್ಲಿ ಏನೇನಿದೆ ಗೊತ್ತೇ? More Stories ನಮ್ಮ ಕರಾವಳಿ ಪುತ್ತೂರು : ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಝಾ ಸಂಕೀರ್ಣದಲ್ಲಿ ಪ್ರೊ ಪ್ರೆಸ್ಟೀಜ್ ಇದೀಗ ಸಂಪೂರ್ಣ ನವೀಕರಣಗೊಂಡು ಶುಭಾರಂಭ: ದ.ಕ ಜಿಲ್ಲೆಯ ಅತಿ ದೊಡ್ಡ ಸಂಸ್ಥೆ ಪ್ರೆಸ್ಟೀಜ್ ಇದೀಗ ಗ್ರಾಹಕರ ಸೇವೆಗೆ ಸಿದ್ದ admin December 18, 2025 0 ಕ್ರೈಂ ಸುದ್ದಿ ನಮ್ಮ ಕರಾವಳಿ ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ರಿಲೀಸ್ prathi_staff_24 December 18, 2025 0 ಕ್ರೈಂ ಸುದ್ದಿ ನಮ್ಮ ಕರಾವಳಿ ಉಡುಪಿ: ನೀರು ಸೇದುವಾಗ ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು prathi_staff_24 December 17, 2025 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.