April 19, 2025

ಮಂಗಳೂರು: ಹಲವು ಪ್ರಕರಣಗಳ ಪ್ರಮುಖ ಆರೋಪಿಯ ಬಂಧನ

0

ಮಂಗಳೂರು: ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಪ್ರೀತಂ ಆಚಾರ್ಯ(38) ಬಂಧಿತ ಆರೋಪಿ. ಈತನ ಮೇಲೆ ವಾರೆಂಟ್‌ ಜಾರಿಯಾಗಿತ್ತು. ಆದರೆ ಈತ ತಲೆಮರೆಸಿಕೊಂಡು ಮುಂಬೈಯ ಹೊಟೇಲ್‌ ಒಂದರಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದ.

 

 

Leave a Reply

Your email address will not be published. Required fields are marked *

error: Content is protected !!